More

    ಬಿಆರ್​ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು

    ಚಾಮರಾಜನಗರ: ಇತ್ತೀಚಿಗೆ ಸುರಿದ ಸತತ ಮಳೆಯಿಂದಾಗಿ ಹಚ್ಚ ಹರಿಸಿನಿಂದ ಕಂಗೊಳಿಸುತ್ತಿರುವ ಬಿಆರ್​ಟಿ ಅರಣ್ಯ ಪ್ರದೇಶದ ಬೆಟ್ಟಗಳು ಈಗ ನೀಲಿಮಯವಾಗಿವೆ! ಬೆಟ್ಟ-ಗುಡ್ಡಗಳ ತುಂಬೆಲ್ಲಾ ನೀಲಕುರಂಜಿ ಹೂಗಳು ನಳನಳಿಸುತ್ತಿದ್ದು, ನೋಡುಗರ ಮನಸೆಳೆಯುತ್ತಿವೆ.

    ಪುಣಜನೂರು, ಬೈಲೂರು ವಲಯದ ಗಿರಿಗಳಲ್ಲಿ ಜೈವಿಕ ಗಡಿಯಾರಕ್ಕೆ ಅನುಸಾರವಾಗಿ 12 ವರ್ಷಗಳಿಗೊಮ್ಮೆ ಅರಳುವ ಅಪರೂಪದ ಹೂವು ನೀಲಕುರಂಜಿ ಸುಂದರ ಸೊಬಗನ್ನು ಸೃಷ್ಟಿಸಿದೆ.

    ಬಿಆರ್​ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು

    ಈ ಬೆಟ್ಟಗಳು ಹುಲಿ ಸಂರಕ್ಷಿತಾರಣ್ಯ ಪ್ರದೇಶದ ವ್ಯಾಪ್ತಿಯಲ್ಲಿರುವ ಕಾರಣಕ್ಕೆ ಪ್ರವಾಸಿಗರಿಗೆ ತೆರಳಲು ಅನುಮತಿ ಇಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಫೋಟೋ ತೆಗೆದಿದ್ದಾರೆ. ಅರಣ್ಯದ ಸೊಬಗನ್ನು ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ ಎಂದು ಡಿಸಿಎಫ್​​ಒ ಸಂತೋಷ್​ಕುಮಾರ್​ ಹೇಳಿದ್ದಾರೆ.

    ಬಿಆರ್​ಟಿ ಅರಣ್ಯದ ಬೆಟ್ಟಗಳು ನೀಲಿಮಯ! 12 ವರ್ಷದ ಬಳಿಕ ಬೆಟ್ಟದ ತುಂಬೆಲ್ಲಾ ನಳನಳಿಸುತ್ತಿದೆ ನೀಲಕುರಂಜಿ ಹೂವು

    ಕೊಡಗು ಜಿಲ್ಲೆಯ ಮಂದಾಲಪಟ್ಟಿ ಮತ್ತು ಸೋಮವಾರಪೇಟೆ ತಾಲೂಕಿನ ಕೋಟೆ ಬೆಟ್ಟದಲ್ಲಿ ಕೆಲ ತಿಂಗಳ ಹಿಂದೆ ನೀಲಕುರಂಜಿ ಹೂ ಅರಳಿತ್ತು. ಇದನ್ನು ನೋಡಲು ಪ್ರವಾಸಿಗರ ದಂಡೇ ಹರಿದುಬಂದಿತ್ತು.

    ಕೋರ್ಟ್​ ಮೆಟ್ಟಿಲೇರಿದ ‘ಸೋಜುಗಾದ ಸೂಜು ಮಲ್ಲಿಗೆ’ ವಿವಾದ: ಜಿಜಿವಿವಿ ಚಿತ್ರತಂಡಕ್ಕೆ ಎದುರಾಯ್ತು ಸಂಕಷ್ಟ

    ಎಸ್​ಐ ಹರೀಶ್​ನ ಕರ್ಮಕಾಂಡ ಬಿಚ್ಚಿಟ್ಟ ಮುಖ್ಯಪೇದೆ: ಅಬಾರ್ಷನ್ ಕಿಟ್, ಪ್ರೆಗ್ನೆನ್ಸಿ ಕಿಟ್ ತರಿಸಿಕೊಳ್ಳುತ್ತಿದ್ದ ಸಬ್​ಇನ್​ಸ್ಪೆಕ್ಟರ್​

    ಕಾವೇರಿ ನದಿಗೆ ಹಾರಿ ಪ್ರಾಣಬಿಟ್ಟ ಭಗ್ನಪ್ರೇಮಿಗಳು! ಮಗಳು ಸತ್ತ ನೋವಿನಲ್ಲಿದ್ದ ಪಾಲಕರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ

    ನಾನು ದೆಹಲಿಗೆ ಹೋದಾಗ ನನಗ್ಯಾರೂ ಒಂದು ಗ್ಲಾಸ್ ಕಾಫಿ ಕೊಡಲಿಲ್ಲ: ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts