ನವದೆಹಲಿ: ಕಳೆದ ಒಂದು ವಾರದಿಂದ ದೇಶದ 188 ಜಿಲ್ಲೆಗಳಲ್ಲಿ ಕರೊನಾವೈರಸ್ನ ಯಾವುದೇ ಹೊಸ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾರ್ಚ್ ಮುಗಿಯುವುದೊರೊಳಗೆ ದೇಶದಲ್ಲಿ 50 ರ ವಯಸ್ಸಿನ ಮೇಲ್ಪಟ್ಟ ಎಲ್ಲ ಕರೊನಾ ವಾರಿಯರ್ಸ್ಗಳಿಗೆ ಕರೊನಾ ವ್ಯಾಕ್ಸಿನ್ ಹಾಕುವುದನ್ನು ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಕರೊನಾಕ್ಕೆ ಈಗಾಗಲೇ ಇನ್ನೂ ಕನಿಷ್ಠ 20 ವ್ಯಾಕ್ಸಿನ್ಗಳು ಸಿದ್ದವಾಗುತ್ತಿದ್ದು, ಇವುಗಳು ಪ್ರಯೋಗಾಲಯದಲ್ಲಿ ಪ್ರಾಯೋಗಿಕ ಹಂತದಲ್ಲಿವೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ಇಲ್ಲಿಯವರೆಗೂ 10,916,589 ಜನರಿಗೆ ಕರೊನಾ ಸೋಂಕು ತಗುಲಿದ್ದು 155,732 ಜನ ಮರಣ ಹೊಂದಿರುವುದು ದೃಢಪಟ್ಟಿದೆ.
ಉಮೇಶ್ ಕತ್ತಿಗೆ ಹಿಗ್ಗಾಮುಗ್ಗಾ ತರಾಟೆ! ಟಿವಿ, ಬೈಕ್, ಫ್ರಿಡ್ಜ್ ಉಳ್ಳವರು ಓದಲೇಬೇಕಾದ ಸುದ್ದಿ ಇದು
ಪೊಲೀಸ್ ಠಾಣೆಯ ಎದುರಿನ ಮೋರಿಯಲ್ಲಿ ಡೆಡ್ ಬಾಡಿ! ದೃಶ್ಯ ಸಿನಿಮಾವನ್ನು ನಿಜ ಮಾಡಿದ ಖದೀಮರು!