More

    ಕೆಜಿಎಫ್​ ಟ್ರೇಲರ್ ಬಿಡುಗಡೆಯಲ್ಲೂ ಅಪ್ಪುಸ್ಮರಣೆ; ವಿ ಮಿಸ್​ ಯೂ.. ಎಂದ ಯಶ್

    ಬೆಂಗಳೂರು: ಪವರ್​ಸ್ಟಾರ್ ಪುನೀತ್ ರಾಜಕುಮಾರ್ ಅಗಲಿಕೆ ಬಳಿಕ ಬಹುತೇಕ ಎಲ್ಲ ಸಿನಿಮಾ ಕಾರ್ಯಕ್ರಮಗಳಲ್ಲೂ ಅಪ್ಪು ಅವರನ್ನು ಸ್ಮರಿಸಿಕೊಳ್ಳುವುದು ನಡೆದಿದ್ದು, ಕೆಜಿಎಫ್​ 2 ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲೂ ಈ ಅಪ್ಪುಸ್ಮರಣೆ ಮುಂದುವರಿದಿದೆ.

    ಸಮಾರಂಭದಲ್ಲಿ ಬಹಳಷ್ಟು ಮಂದಿ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಿಕೊಂಡಿದ್ದು, ರಾಕಿಂಗ್ ಸ್ಟಾರ್ ಯಶ್​ ಕೂಡ ವಿ ಮಿಸ್​ ಯೂ ಅಪ್ಪು ಸರ್ ಎನ್ನುತ್ತಲೇ ತಮ್ಮ ಚಿತ್ರದ ಬಗ್ಗೆ ಮಾತನಾಡಿದರು.

    ಹೊಂಬಾಳೆ ಶುರುವಾಗಿದ್ದೇ ಪುನೀತ್ ಅವರಿಂದ ಎಂದ ಯಶ್​, ಅಪ್ಪು ಎಲ್ಲ ಎನ್ನುವ ಭಾವನೆಯೇ ಇಲ್ಲ. ನಮ್ಮಲ್ಲಿ ಅವರು ಸದಾ ಜೀವಂತ, ನಾವು ನಿಮ್ಮ ಮಾರ್ಗದರ್ಶನದಲ್ಲೇ ನಡೆಯುತ್ತೇವೆ ಶಿವಣ್ಣ ಎಂದರು. ನಿರ್ದೇಶಕ ಪ್ರಶಾಂತ್ ನೀಲ್ ಮಾತನಾಡಿ, ಪುನೀತ್ ರಾಜಕುಮಾರ್​​ಗೆ ಈ ಚಿತ್ರ ಅರ್ಪಣೆ ಎಂದರು.

    ಬಹುಭಾಷಾ ತಾರೆಯರ ಸಮ್ಮುಖದಲ್ಲಿ ಅಬ್ಬರಿಸಿದ ರಾಕಿಭಾಯ್: ಕೆಜಿಎಫ್​2 ಟ್ರೇಲರ್ ರಿಲೀಸ್..​

    ಮನೆಗೆಲಸ ಮಾಡಿ ಗಂಡಸರಿಗೆ ಸವಾಲು ಹಾಕಿದ ಉಪೇಂದ್ರ!

    ಮೊಬೈಲ್​ಫೋನ್​ ಎತ್ತಿಟ್ಟಿದ್ದಕ್ಕೆ ಮನೆಯನ್ನೇ ಬಿಟ್ಟು ಹೋದ ಎಂಟನೇ ತರಗತಿ ವಿದ್ಯಾರ್ಥಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts