More

    ಈ ಶಾಲೆಯಲ್ಲಿ ಸಣ್ಣ ಮಳೆ ಬಂದರೂ ಸಾಕು, ನಿಲ್ಲುತ್ತೆ ಗಲೀಜು ನೀರು!

    ವಿಜಯನಗರ: ಸಣ್ಣ ಮಳೆಗೆ ಕಾಲುವೆಯಂತೆ ಮಳೆ ನೀರು ಹರಿಯುತ್ತದೆ. ಇದು ಹೊಸಪೇಟೆಯ ಸರ್ಕಾರಿ ಶಾಲೆಯ ದುಸ್ಥತಿ.

    ಈ ಶಾಲೆಯಲ್ಲಿ ಸಣ್ಣ ಮಳೆ ಬಂದರೂ ಸಾಕು, ನಿಲ್ಲುತ್ತೆ ಗಲೀಜು ನೀರು!

    ವಿಜಯನಗರ ಜಿಲ್ಲೆಯ ಹೊಸಪೇಟೆ ಪಟ್ಟಣದ ಚಪ್ಪರದಳ್ಳಿಯ ಕೊರಗಲ್ ಗೋಪಾಲ ಶೆಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದಾಗಿ ಆವರಣದಲ್ಲಿ ಹೊಂಡವೇ ನಿರ್ಮಾಣವಾಗುತ್ತದೆ.

    ಈ ಶಾಲೆಯಲ್ಲಿ ಸಣ್ಣ ಮಳೆ ಬಂದರೂ ಸಾಕು, ನಿಲ್ಲುತ್ತೆ ಗಲೀಜು ನೀರು!

    ಶಾಲೆಗೆ ಹೋಗಲು ಇರುವ ಸಣ್ಣ ದ್ವಾರದಲ್ಲೂ ನೀರು ನಿಲ್ಲುತ್ತಿದೆ. ಈ ಶಾಲೆಯ ಪರಿಸ್ಥಿತಿ ಯಾವ ಮಟ್ಟದಲ್ಲಿದೆ ಎಂದರೆ ನಿಂತ ನೀರಿಗೆ ಶೌಚಾಲಯದ ನೀರೂ ಸೇರಿಕೊಳ್ಳುತ್ತಿದೆ.

    ಈ ಶಾಲೆಯಲ್ಲಿ ಸಣ್ಣ ಮಳೆ ಬಂದರೂ ಸಾಕು, ನಿಲ್ಲುತ್ತೆ ಗಲೀಜು ನೀರು!

    ಇದರಿಂದಾಗಿ ಮಕ್ಕಳಿಗೆ ತೀವ್ರ ಸಮಸ್ಯೆ ಎದುರಾಗುತ್ತಿದ್ದು, ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಇದನ್ನು ಸಂಬಂಧಿಸಿದ ಇಲಾಖೆ ಸರಿಪಡಿಸಬೇಕು ಎಂದು ಪೊಷಕರು ಒತ್ತಾಯಿಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts