ಕಡೂರು: ದಾಖಲೆ ಇಲ್ಲದೆ ಬಾಣಾವಾರದಿಂದ ದೇವನೂರು ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಗೆ ಬ್ಯಾಂಕ್ ಸಿಬ್ಬಂದಿ ಸಾಗಿಸುತ್ತಿದ್ದ 45 ಲಕ್ಷ ರೂಪಾಯಿಯನ್ನು ಬುಧವಾರ ಮಾಚಗೊಂಡನಹಳ್ಳಿ ಚೆಕ್ಪೋಸ್ಟ್ನಲ್ಲಿ ಎಸ್ಎಸ್ಟಿ ಅಧಿಕಾರಿಗಳು ವಶಕ್ಕೆ ಪಡೆದರು.
ಸಖರಾಯಪಟ್ಟಣ ಪಿಎಸ್ಐ ಕಿರಣ್, ಆನಂದಪ್ಪ, ಶ್ರೀಧರ್, ಕಾರ್ತಿಕ್ ಇತರರಿದ್ದರು.