More

    ಪತ್ರಕರ್ತೆಯರಿಬ್ಬರ ಬಂಧನ; ಸಮಸ್ಯೆ ತಂದಿಟ್ಟಿತು ಸಾಮಾಜಿಕ ಜಾಲತಾಣದ ಪೋಸ್ಟ್

    ದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ವೊಂದನ್ನು ಮಾಡಿದ್ದ ಹಿನ್ನೆಲೆಯಲ್ಲಿ ಪತ್ರಕರ್ತೆಯರಿಬ್ಬರ ಬಂಧನವಾಗಿದೆ. ಸಮೃದ್ಧಿ ಕೆ. ಸಕುನಿಯಾ, ಸ್ವರ್ಣ ಝಾ ಬಂಧಿತ ಪತ್ರಕರ್ತೆಯರು. ತ್ರಿಪುರ ಪೊಲೀಸರು ಭಾನುವಾರವೇ ಇವರನ್ನು ವಶಕ್ಕೆ ಪಡೆದಿದ್ದು, ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ.

    ಇದನ್ನೂ ಓದಿ: ಫಾರ್ಮ್​ಹೌಸ್​ನಲ್ಲಿ ಉನ್ಮತ್ತ ಯುವಕ-ಯುವತಿಯರು; ಬರ್ತ್​ಡೇ ನೆಪದಲ್ಲಿ ಮದ್ಯದ ಪಾರ್ಟಿ

    ತ್ರಿಪುರದ ಗೋಮತಿ ಜಿಲ್ಲೆಯ ಉದಯಪುರದ ಕಕ್ರಬಾನ್ ಎಂಬಲ್ಲಿಗೆ ಗುರುವಾರ ವರದಿಗೆ ತೆರಳಿದ್ದ ಈ ಪತ್ರಕರ್ತೆಯರು, ಬಳಿಕ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್​ ಇವರ ಬಂಧನಕ್ಕೆ ಕಾರಣವಾಗಿದೆ. ಸದ್ಯ ತ್ರಿಪುರದ ಗೋಮತಿಯಲ್ಲಿನ ನ್ಯಾಯಾಲಯ ಇವರಿಗೆ ಜಾಮೀನು ಮಂಜೂರು ಮಾಡಿದೆ.

    ಇದನ್ನೂ ಓದಿ: ಆರು ತಿಂಗಳಲ್ಲಿ 400 ಜನರಿಂದ ಅತ್ಯಾಚಾರ; ಪೊಲೀಸರೂ ಭಾಗಿ!

    ಗೋಮತಿ ಜಿಲ್ಲೆಯ ಮಸೀದಿಯೊಂದಕ್ಕೆ ಬೆಂಕಿ ತಗುಲಿದೆ, ಅಲ್ಲಿದ್ದ ಕುರಾನ್​ ಪ್ರತಿಗೆ ಹಾನಿಯಾಗಿದೆ ಎಂದು ಈ ಪತ್ರಕರ್ತೆಯರು ಪೋಸ್ಟ್ ಮಾಡಿದ್ದರು. ಆದರೆ ಇದರಲ್ಲಿ ಸತ್ಯಾಂಶವಿಲ್ಲ ಹಾಗೂ ಇದರಿಂದ ಕೋಮುಸೌಹಾರ್ದಕ್ಕೆ ಹಾನಿಯಾದ್ದರಿಂದ ಬಂಧಿಸಲಾಗಿದೆ ಎಂದು ತ್ರಿಪುರ ಪೊಲೀಸ್ ಅಧಿಕಾರಿ ವಿ.ಎಸ್​. ಯಾದವ್​ ತಿಳಿಸಿದ್ದಾರೆ.

    ದನ ಕೊಳ್ಳಲು ಹಣವಿಲ್ಲ ಎಂಬ ಚಿಂತೆಯಲ್ಲಿದ್ದವರ ಬ್ಯಾಂಕ್​ ಖಾತೆಗೆ ಬಂತು 2 ಕೋಟಿ ರೂಪಾಯಿ!; ಕಾರಣ ‘ಕೌ ಇನ್​ಸ್ಪೆಕ್ಟರ್’ ಝಾನ್ಸಿ..

    ಸನ್ಮಾನಕ್ಕೆಂದು ತಂದ ಬಾಳೆಹಣ್ಣನ್ನೇ ತಿಂದ ಸಿದ್ದರಾಮಯ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts