More

    ಏಷ್ಯಾಕಪ್​ 2023| ಸಿರಾಜ್​-ಪಾಂಡ್ಯ ದಾಳಿಗೆ ನಲುಗಿದ ಶ್ರೀಲಂಕಾ; 50ರನ್​ಗಳಿಗೆ ಆಲೌಟ್​

    ಕೊಲಂಬೋ: ಭಾರತದ ಸ್ಟಾರ್​ ವೇಗಿಗಳ ದಾಳಿಗೆ ನಲುಗಿದ ಶ್ರೀಲಂಕಾ ಕ್ರಿಕೆಟ್​ ತಂಡವು ಏಷ್ಯಾಕಪ್​ ಫೈನಲ್​ ಪಂದ್ಯದಲ್ಲಿ 50ರನ್​ಗಳಿಗೆ ಆಲೌಟ್​ ಆಗಿದೆ.

    ಕೊಲಂಬೊದ ಆರ್​. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್​ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಶ್ರೀಲಂಕಾ ತಂಡಕ್ಕೆ ಭಾರತದ ವೇಗಿಗಳಾದ ಕಡಿವಾನ ಹೇರಿದ್ದಾರೆ.

    ಒಂದೇ ಓವರ್​ನಲ್ಲಿ ನಾಲ್ಕು ವಿಕೆಟ್​ ಪಡೆಯುವ ಮೂಲಕ ಭಾರತದ ವೇಗಿ ಮೊಹಮ್ಮದ್​ ಸಿರಾಜ್​ ಏಕದಿನ ಕ್ರಿಕೆಟ್​ ಇತಿಹಾಸದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್​ನಲ್ಲಿ ವೇಗವಾಗಿ 50ವಿಕೆಟ್​ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಭಾರತದ ಪರ ಮೊಹಮ್ಮದ್​ ಸಿರಾಜ್​ (7-1-21-6), ಹಾರ್ದಿಕ್​ ಪಾಂಡ್ಯ (2.2-0-3-3), ಜಸ್ಪ್ರೀತ್​ ಬುಮ್ರಾ (5-1-23-1)​ ರನ್​ ನೀಡಿ ವಿಕೆಟ್​ ಪಡೆದಿದ್ಧಾರೆ. ಭಾರತ ಗೆಲ್ಲಲು 51ರನ್​ಗಳ ಗುರಿ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts