ಸನಾತನ ಧರ್ಮವನ್ನು ಗೌರವಿಸದಿದ್ದರೆ ಸಂವಿಧಾನವನ್ನು ಅವಮಾನಿಸಿದಂತೆ: ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​

ನವದೆಹಲಿ: ಯಾರು ಧರ್ಮವನ್ನು ಗೌರವಿಸುವುದಿಲ್ಲವೋ ಅದು ಸಂವಿಧಾನಕ್ಕೆ ಮಾಡುವ ಅವಮಾನವಾಗಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಎಲ್ಲರೂ ಸಹ ಧರ್ಮವನ್ನು ಗೌರವಿಸಬೇಕೆಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್​​ ಮೇಘವಾಲ್​ ಹೇಳಿದ್ದಾರೆ. ತಮಿಳುನಾಡು ಸಿಎಂ ಸ್ಟಾಲಿನ್​ ಅವರ ಪುತ್ರ, ಸಚಿವ ಉದಯನಿಧಿ ಸನಾತನ ಧರ್ಮದ ಕುರಿತ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​ ವಿಪಕ್ಷಗಳ ಒಕ್ಕೂಟ ಇಂಡಿಯಾ ಮೈತ್ರಿಕೂಟಕ್ಕೆ ಚಾಟಿ ಬೀಸಿದ್ದಾರೆ. ಇದನ್ನೂ ಓದಿ: VIDEO| ಜಿಮ್​ನಲ್ಲಿ ವರ್ಕೌಟ್​ ಮಾಡುವಾಗಲೇ ಹೃದಯಾಘಾತದಿಮದ ಪ್ರಾಣಬಿಟ್ಟ ಯುವಕ ಇದಲ್ಲದೆ ಸನಾತನ ಧರ್ಮದ … Continue reading ಸನಾತನ ಧರ್ಮವನ್ನು ಗೌರವಿಸದಿದ್ದರೆ ಸಂವಿಧಾನವನ್ನು ಅವಮಾನಿಸಿದಂತೆ: ಕೇಂದ್ರ ಸಚಿವ ಅರ್ಜುನ್​ ಮೇಘವಾಲ್​