More

    ಕ್ರಿಕೆಟ್​ ಮ್ಯಾಚನ್ನೇ ಕೆಲಕಾಲ ನಿಲ್ಲಿಸಿದ ಹಾವು; ಭಾರತ- ದಕ್ಷಿಣ ಆಫ್ರಿಕ ಪಂದ್ಯಕ್ಕೆ ಅಡ್ಡಿ

    ಗುವಾಹಟಿ: ಭಾರತ ಮತ್ತು ದಕ್ಷಿಣ ಆಫ್ರಿಕ ನಡುವಿನ ಕ್ರಿಕೆಟ್ ಪಂದ್ಯವನ್ನು ಹಾವೊಂದು ಕೆಲವು ನಿಮಿಷಗಳ ನಿಲ್ಲಿಸಿದ ವಿದ್ಯಮಾನವೊಂದು ನಡೆದಿದೆ. ಭಾರತ, ದಕ್ಷಿಣ ಆಫ್ರಿಕ ನಡುವಿನ ಎರಡನೇ ಟಿ20 ಇನ್ನಿಂಗ್ಸ್​ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಗುವಾಹಟಿಯಲ್ಲಿನ ಬರ್ಸಪರ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಇಂದು ಪಂದ್ಯ ನಡೆಯುತ್ತಿರುವಾಗ ಕೆಲವರು ಮಳೆ ಬರಬಹುದು ಎಂಬ ಯೋಚನೆಯಲ್ಲಿದ್ದರು. ಆದರೆ ಆ ಸಂದರ್ಭದಲ್ಲಿ ಹಾವು ಕ್ರೀಡಾಂಗಣಕ್ಕೇ ಬಂದುಬಿಟ್ಟಿತ್ತು.

    ಭಾರತ ತಂಡ ಆಡುತ್ತಿದ್ದಾಗ ಹಾವನ್ನು ಗಮನಿಸಿದ ದಕ್ಷಿಣ ಆಫ್ರಿಕದ ಕೆಲವು ಆಟಗಾರರು ಕೂಡಲೇ ಕೆ.ಎಲ್.ರಾಹುಲ್ ಮತ್ತು ಫೀಲ್ಡ್​ನಲ್ಲಿದ್ದ ಅಂಪೈರ್​ ಗಮನಕ್ಕೆ ತಂದರು. ತಕ್ಷಣ ಅಗತ್ಯ ಉಪಕರಣಗಳನ್ನು ಹಿಡಿದು ಬಂದ ಪರಿಣತರು ಅದನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಆಟಗಾರರು ಪಾನೀಯ ವಿರಾಮ ಪಡೆದರು.

    ಗಾಂಜಾ ಮತ್ತಿನಲ್ಲಿದ್ದವನ ಕನಸಿಗೆ ಬಂದ ದೇವರು; ಆಮೇಲಾಗಿದ್ದೇ ಭೀಕರ..

    ‘ಎಲ್ರೂ ನನ್ನ ಶವ ನೋಡಲು ಬನ್ನಿ, ಇಲ್ಲಂದ್ರೆ ದೆವ್ವ ಆಗಿ ಬರ್ತೀನಿ’; ಡೆತ್​ನೋಟ್​ನಲ್ಲಿತ್ತು ಈ ಕೊನೇ ಆಸೆ

    ರಾಮಜನ್ಮಭೂಮಿಯಲ್ಲಿ ಸಿದ್ಧಗೊಂಡಿದೆ ಮತ್ತೊಂದು ಮಾಸ್ಟರ್​ ಪ್ಲ್ಯಾನ್​; ಉಳಿದ ಜಾಗದಲ್ಲಿ ಆಗಲಿರುವುದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts