More

    ಟಿಪ್ಪರ್​ ಲಾರಿ-ಬೈಕ್​ ನಡುವೆ ಭೀಕರ ಅಪಘಾತ: ಸ್ಥಳದಲ್ಲೇ ಯುವಕರಿಬ್ಬರ ದುರ್ಮರಣ

    ಮಂಗಳೂರು: ಟಿಪ್ಪರ್ ಲಾರಿ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಮದ್ದಡ್ಕದಲ್ಲಿ ನಿನ್ನೆ (ಜ.17) ರಾತ್ರಿ ನಡೆದಿದೆ.

    ಮೃತ ಯುವಕರನ್ನು ನಾವೂರು ನಿವಾಸಿಗಳಾದ ಮಿಸ್ಪಾಯಿಲ್ (20) ಹಾಗೂ ಆಸ್ಪಾನ್ (19) ಎಂದು ಗುರುತಿಸಲಾಗಿದೆ. ಡಿಕ್ಕಿ ಹೊಡೆದ ರಭಸಕೆ ತೀವ್ರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಹಾಗೂ ಸಹಸವಾರ ಸ್ಥಳದಲ್ಲಿಯೇ ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ.

    ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)‌

    ‘ಸರ್ಕಾರು ವಾರಿ ಪಾಠ’ಗೆ ಪ್ರಿನ್ಸ್ ಪಡೆದ ಸಂಭಾವನೆ ಎಷ್ಟು? ಶೀಘ್ರದಲ್ಲೇ 100 Cr ಪಡೆಯಲಿದ್ದಾರಾ ಮಹೇಶ್?

    ಮೂವರು ಸ್ಟಾರ್ ಆಟಗಾರರನ್ನು ಅಂತಿಮಗೊಳಿಸಿದ ಅಹಮದಾಬಾದ್ ಫ್ರಾಂಚೈಸಿ

    ಸಂಪಾದಕೀಯ | ಉತ್ತರದಾಯಿತ್ವ ಬೇಕು; ಸಹಕಾರ ಸಂಘಗಳ ನಿವೇಶನ ವಿಳಂಬ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts