More

    ವಿದ್ಯುತ್ ವ್ಯತ್ಯಯ ನಾಳೆ

    ಹುಬ್ಬಳ್ಳಿ : ಇಲ್ಲಿನ ಅಕ್ಷಯ ಕಾಲನಿ ಹಾಗೂ ಆನಂದ ನಗರ ವಿದ್ಯುತ್ ಉಪ ಕೇಂದ್ರಗಳಲ್ಲಿ 4ನೇ ತ್ರೖೆಮಾಸಿಕ ನಿರ್ವಹಣಾ ಕಾರ್ಯ ಕೈಗೊಳ್ಳಲಿರುವುದರಿಂದ ಮಾ. 24ರಂದು ಬೆಳಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

    ಲಕ್ಷ್ಮೀ ನಾರಾಯಣ ನಗರ, ಐ.ಬಿ.ಎಲ್.ಆರ್ ಕಾಲೇಜ್, ಲಿಡಕರ ಕಾಲನಿ, ಶಿರೂರು ಪಾರ್ಕ್, ವಿದ್ಯಾನಗರ, ತಿಮ್ಮಸಾಗರ ಗುಡಿ, ಅಕ್ಷಯ ಕಾಲನಿ, ರೇಣುಕಾ ನಗರ, ರಾಮಲಿಂಗೇಶ್ವರ ನಗರ, ಅಶೋಕ ವನ, ಬಸವೇಶ್ವರ ನಗರ, ಓಂ ನಗರ, ಸ್ವರ್ಣಗಿರಿ ಲೇಔಟ್, ಲಿಂಗರಾಜ ನಗರ, ಕಾಳಿದಾಸ ನಗರ, ನೇಕಾರ ಭವನ, ಚೇತನ್ ಪಬ್ಲಿಕ್ ಸ್ಕೂಲ್, ಪರಿವರ್ತನ ಗುರುಕುಲ ಶಾಲೆ ಹಾಗೂ ಸುತ್ತ್ತನ ಪ್ರದೇಶಗಳಲ್ಲಿ ಮತ್ತು ನ್ಯೂ ಆನಂದ ನಗರ, ಓಲ್ಡ್ ಆನಂದ ನಗರ, ಗೊಲ್ಲರ ಕಾಲನಿ, ಬ್ಯಾಹಟ್ಟಿ ಪ್ಲಾಟ್, ಆರೂಢ ನಗರ, ಸಿದ್ದರಾಮೇಶ್ವರ ನಗರ, ಅಯೋಧ್ಯಾ ನಗರ, ಸಾಳಿ ಪ್ಲಾಟ್, ಗೋಕುಲ ಧಾಮ್ ಚಾಣಕ್ಯಪುರಿ, ನಾರಾಯಣ ಸೋಫಾ, ಹಳೇ ಹುಬ್ಬಳ್ಳಿ ಮಾರುಕಟ್ಟೆ, ಹಿರೇಪೇಟೆ, ಸಿದ್ಧಾರೂಢ ಮಠ ಮಹಾದ್ವಾರ, ಚಟ್ನಿ ಕಾಂಪ್ಲೆಕ್ಸ್, ಶ್ರೀನಗರ, ಸಿಲ್ವರ್ ಟೌನ್, ನೆಹರು ನಗರ, ಗುರುನಾಥ ನಗರ, ರಾಜೇಂದ್ರ ಗರ, ಎಆರ್​ಟಿ ನಗರ, ವಿಮಲೇಶ್ವರ ನಗರ, ಭಾರತ್ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts