More

    ನಾಳೆ ಬಾಡೂಟ ಮಾಡುವ ಪ್ಲಾನ್​ ಹಾಕಿದವರಿಗೆ ಶಾಕ್​ ಕೊಟ್ಟ ಬಿಬಿಎಂಪಿ!

    ಬೆಂಗಳೂರು: ಈ ಗುರುವಾರ ಶಿವರಾತ್ರಿ ಹಬ್ಬವಿದೆ. ನಾವಂತೂ ಆ ಹಬ್ಬವನ್ನ ಮಾಡಲ್ಲ, ಒಳ್ಳೆ ಮಾಂಸ ತಂದು ಬಾಡೂಟ ಮಾಡೋಣ ಎಂದು ನೀವೇನಾದರೂ ಪ್ಲಾನ್​ ಹಾಕಿಕೊಂಡಿದ್ದರೆ ಅದನ್ನು ಮರೆತುಬಿಡಿ. ಏಕೆಂದರೆ ಗುರುವಾರದಂದು ಬೆಂಗಳೂರಿನಲ್ಲಿ ಯಾವುದೇ ಮಾಂಸದಂಗಡಿ ತೆರೆಯುವಂತಿಲ್ಲ ಎಂದು ಬಿಬಿಎಂಪಿ ಆದೇಶ ಹೊರಡಿಸಿಬಿಟ್ಟಿದೆ.

    ಮಾರ್ಚ್​ 11ರಂದು ಮಹಾ ಶಿವರಾತ್ರಿ ಹಬ್ಬವಿರುವ ಪ್ರಯುಕ್ತ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ. ಯಾರಾದರೂ ಮಾಂಸ ತಿನ್ನಲೇಬೇಕೆಂದುಕೊಂಡಿದ್ದರೆ ಅವರು ಇಂದೇ ಹೋಗಿ ಮಾಂಸ ಖರೀದಿಸಿ ತಂದು ಮನೆಯಲ್ಲಿಟ್ಟುಕೊಳ್ಳಬಹುದಾಗಿದೆ. (ಏಜೆನ್ಸೀಸ್​)

    VIDEO: ನನ್ನನ್ನು ಕೊಂದುಬಿಡಿ… ಪ್ಲೀಸ್​ ಮಕ್ಕಳನ್ನು ಬಿಟ್ಟುಬಿಡಿ- ಮಂಡಿಯೂರಿ ಕುಳಿತ ಸಿಸ್ಟರ್​!

    ಉತ್ತರಾಖಂಡ ಸಿಎಂ ಸ್ಥಾನಕ್ಕೆ ತಿರತ್ ಸಿಂಗ್ ರಾವತ್ ಆಯ್ಕೆ: ಸಂಜೆ 4ಕ್ಕೆ ಪ್ರಮಾಣ ವಚನ ಸ್ವೀಕಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts