More

    ವೈದ್ಯಕೀಯ ಕ್ಷೇತ್ರ ಯಶಸ್ಸಿಗೆ ಫಾರ್ಮಸಿ ವಿಭಾಗವೇ ಆಧಾರ ಸ್ತಂಭ

    ಲಿಂಗಸುಗೂರು: ವೈದ್ಯಕೀಯ ಕ್ಷೇತ್ರದಲ್ಲಿ ನಾನಾ ವಿಭಾಗಗಳ ಪೈಕಿ ಕ್ಷೇತ್ರದ ಯಶಸ್ವಿಗೆ ಫಾರ್ಮಸಿ ವಿಭಾಗವು ಆಧಾರ ಸ್ತಂಭವಾಗಿದೆ ಎಂದು ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಾಚಾರ್ಯ ಡಾ.ರಾಜಶೇಖರ್ ಹೇಳಿದರು.

    ಇದನ್ನೂ ಓದಿ: ಕೋಟೆನಗರಿಗೆ ವೈದ್ಯಕೀಯ ಕ್ಷೇತ್ರದಲ್ಲಿ ಕೀರ್ತಿ ತನ್ನಿ

    ಪಟ್ಟಣಕ್ಕೆ ಸಮೀಪದ ಕೆಸರಟ್ಟಿಯ ಸ್ವಾಮಿ ವಿವೇಕಾನಂದ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಈಚೆಗೆ ಜರುಗಿದ ವಿಶ್ವ ಔಷಧಿ ತಜ್ಞರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವೈದ್ಯಕೀಯ ಮತ್ತು ಇಂಜಿನೀಯರಿಂಗ್ ಉನ್ನತ ವ್ಯಾಸಂಗದಿಂದ ಅಲ್ಪ ಅಂಕಗಳಲ್ಲಿ ಕೈ ತಪ್ಪಿದ ಬಹುತೇಕ ವಿದ್ಯಾರ್ಥಿಗಳಿಗೆ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಸ್ಥಾಪನೆಯಿಂದ ಅನುಕೂಲವಾಗಿದೆ ಎಂದರು. ಪ್ರಾಚಾರ್ಯ ಅಮರೇಶ ಹಿರೇಮಠ, ಉಪನ್ಯಾಸಕರಾದ ಜಯಶೀಲ, ಆಲ್ವಿನ್, ಶ್ರೀಲಕ್ಷ್ಮೀ ಪಾಟೀಲ್, ಸಾಹೀರ್, ಗೂಡುಸಾಬ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts