More

    ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅದ್ಯತೆ

    • ಕಡೂರು: ಪಟ್ಟಣದ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ
    • ಹೆಚ್ಚುವರಿ ಕೊಠಡಿಗಳ ನಿರ್ಮಾಣದ ಕಾಮಗಾರಿಗೆ ಶಾಸಕ ಕೆ.ಎಸ್.ಆನಂದ್ ಭೂಮಿ ಪೂಜೆ
    • ನೆರವೇರಿಸಿದರು.
      ನಂತರ ಮಾತನಾಡಿದ ಅವರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ
    • ಕಾಲೇಜಿನ ವಿದ್ಯಾರ್ಥಿಗಳ ಸಹಕಾರಿಯಾಗಲೆಂದು ಕೊಠಡಿಗಳ ನಿರ್ಮಾಣ ಕಾರ್ಯವನ್ನು
    • ಕೈಗೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಹೈಟೆಕ್ ಶೌಚಗೃಹ ನಿರ್ಮಾಣ ಕಾರ್ಯ
    • ನೆರವೇರಿಸಲಾಗುತ್ತದೆ ಎಂದರು.
      ಜಿಪಂ ಕಚೇರಿ ಸಮೀಪ ಇರುವ ಪಶುಆಸ್ಪತ್ರೆ ವಿಸ್ತರಣಾ ಘಟಕದ ಕೇಂದ್ರ ಪ್ರಾರಂಭಕ್ಕೆ
    • ಶಾಸಕ ಕೆ.ಎಸ್.ಆನಂದ್ ಚಾಲನೆ ನೀಡಿದರು. ಪುರಸಭೆ ಸದಸ್ಯರಾದ ಭಂಡಾರಿ
    • ಶ್ರೀನಿವಾಸ್, ತೋಟದಮನೆ ಮೋಹನ್‌ಕುಮಾರ್, ಕಾಲೇಜು ಪ್ರಾಚಾರ್ಯ ಡಾ. ತವರಾಜ್,
    • ಎಇಇ ಬಸವರಾಜ್, ಜೆಇ ಗಿರೀಶ್, ಕಂಸಾಗರ ಶೇಖರ್, ಪಶು ಸಹಾಯಕ ನಿರ್ದೇಶಕ
    • ಡಾ.ಉಮೇಶ್, ಮುಖಂಡರಾದ ಕಾಂತರಾಜ್, ಅಶೋಕ್, ಚೌಳಹಿರಿಯೂರು ಪ್ರಕಾಶ್,
    • ರಂಗನಾಥ್ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts