More

    ಮುಂದುವರಿದ ಮಳೆ-ಗಾಳಿ

    ಯಲ್ಲಾಪುರ: ತಾಲೂಕಿನಲ್ಲಿ ಜೋರಾದ ಗಾಳಿ, ಮಳೆ ಮಂಗಳವಾರವೂ ಮುಂದುವರಿದಿದೆ. ಸೋಮವಾರ ರಾತ್ರಿ ಮಳೆ ಸ್ವಲ್ಪ ಬಿಡುವು ನೀಡಿ, ಮಂಗಳವಾರ ಬೆಳಗ್ಗೆ ಚುರುಕುಗೊಂಡಿತು. ಮಳೆಯ ರಭಸಕ್ಕೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದರಿಂದ ತಾಲೂಕಿನ ಬಿಲ್ಲಿಗದ್ದೆ ಬಳಿ ಹಳ್ಳದ ನೀರು ಹೊಲ-ಗದ್ದೆಗಳಿಗೆ, ಅಡಕೆ ತೋಟಗಳಿಗೆ ನುಗ್ಗಿ ಮಣ್ಣು-ಗೊಬ್ಬರ ಕೊಚ್ಚಿಕೊಂಡು ಹೋಗಿದೆ. ಬಿಲ್ಲಿಗದ್ದೆ ಬಳಿ ಒಳರಸ್ತೆ ಜಲಾವೃತಗೊಂಡಿದ್ದು, ಸಂಚಾರಕ್ಕೆ ಅಡಚಣೆ ಉಂಟಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts