More

    ಡಾ.ಮಹೇಶ ನಾಲವಾಡ ಪ್ರತಿಷ್ಠಾನದ ವತಿಯಿಂದ ಪ್ರಸಾದ ವಿತರಣೆ

    ಹಾವೇರಿ: ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಡಾ.ಮಹೇಶ ನಾಲವಾಡ ಪ್ರತಿಷ್ಠಾನದ ವತಿಯಿಂದ ಅಯೋಧ್ಯೆಯ ರಾಮೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಕಿರಣ ಕೊಳ್ಳಿ, ಸದಾನಂದ ಸುರಳಿಹಳ್ಳಿ, ವಿರುಪಾಕ್ಷ ದಳಗಾರ, ನಿಖಿಲ ಡೊಗ್ಗಳ್ಳಿ, ಸಂಜೀವ ಕಲಬುರಗಿ, ಸಿದ್ದು ಪಟಗಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts