ವಿಮಾ ಸೌಲಭ್ಯ ಪಡೆದುಕೊಳ್ಳಿ

chek vitarane

ಮುಧೋಳ: ಗ್ರಾಹಕರು ಬ್ಯಾಂಕ್ ವಿಮಾ ಸೌಲಭ್ಯ ಪಡೆದುಕೊಳ್ಳಬೇಕೆಂದು ಕರ್ನಾಟಕ ಬ್ಯಾಂಕ್ ಮ್ಯಾನೇಜರ್ ಸುರೇಶ ಬಾಗರ್ ಹೇಳಿದರು.

ನಗರದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಮಂಗಳವಾರ ವಿಮಾ ಸೌಲಭ್ಯ ಪಡೆದಿದ್ದ ಗ್ರಾಹಕ ಶಂಕರ ಲಮಾಣಿ ಅಪಘಾತದಲ್ಲಿ ಮೃತಪಟ್ಟ ಬಳಿಕ ಪತ್ನಿ ಸಾವಿತ್ರಿ ಲಮಾಣಿ ಅವರಿಗೆ 10 ಲಕ್ಷ ರೂ. ವಿಮಾ ಚೆಕ್ ನೀಡಿ ಅವರು ಮಾತನಾಡಿದರು.

ಕೆಬಿಎಲ್ ಸುರಕ್ಷ ಅಪಘಾತ ವಿಮಾ ಸೌಲಭ್ಯವನ್ನು 2022ರಲ್ಲಿ ಪಡೆದುಕೊಂಡಿದ್ದರು. ಸುರಕ್ಷತೆಯಿಂದಿರಲು ಅಪಘಾತ ವಿಮಾ ಸೌಲಭ್ಯ ಅವಶ್ಯವಿದೆ. ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಕರ್ನಾಟಕ ಬ್ಯಾಂಕ್ ಆರ್ಥಿಕ ವಹಿವಾಟು, ಗ್ರಾಹಕರಿಗೆ ಸುಲಭವಾಗಿ ಸೌಲಭ್ಯ ವಿಸ್ತರಿಸಲು ಬದ್ಧವಾಗಿದೆ ಎಂದರು.

ಅಧಿಕಾರಿ ಕಾರ್ತಿಕ ಹೂಗಾರ, ಸಚಿನ್ ಮಾವಳಕರ್, ಲಕ್ಷ್ಮೀ ಕುರ್ತುಕೋಟಿ, ಗಂಗಾಧರ ಗೊರಂಟ್ನಾ, ಪ್ರಸಾದ ಹಿರೇಮಠ, ಶಿವಾನಂದ ಗೋಕಾವಿ, ಶ್ರೀಶೈಲ ಕಾಂಬಳೆ, ರಮೇಶ ಜಿ. ಮತ್ತಣ್ಣ ಇತರರಿದ್ದರು.

Share This Article

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…

ಹರಳೆಣ್ಣೆ ನೀರಿನಿಂದ ಎಷ್ಟೆಲ್ಲಾ ಪ್ರಯೋಜನ ಇದೆ ಗೊತ್ತಾ?; ತಿಳಿದ್ರೆ ನೀವು ಮಿಸ್​ ಮಾಡೋದೆ ಇಲ್ಲ| Health Tips

ಹರಳೆಣ್ಣೆಯನ್ನು ಆರೋಗ್ಯ ಮತ್ತು ಸೌಂದರ್ಯಕ್ಕಾಗಿ ಬಳಸಲಾಗುತ್ತದೆ ಎಂಬುದು ತಿಳಿದಿದೆಯೇ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಚರ್ಮ…