More

    ಫೋಟೋ ಪೋಸ್​ ಕೊಟ್ಟು ಹೊರಟೇಬಿಟ್ಟ ಹಣಕಾಸು ಸಚಿವೆ!

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಇಂಫೆಟ್ರಿ ರಸ್ತೆಯಲ್ಲಿ ಆದಾಯ ತೆರಿಗೆ ಇಲಾಖೆಯ ನೂತನ ಕಟ್ಟಡದ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಿದರು. ಶಾಸ್ತ್ರೋಕ್ತವಾಗಿ ನೆರವೇರಿದ ಗುದ್ದಲಿಪೂಜೆಯಲ್ಲಿ ಸಚಿವರೊಂದಿಗೆ ಹಿರಿಯ ಐಟಿ ಅಧಿಕಾರಿಗಳು ಭಾಗವಹಿಸಿದರು.

    ತದನಂತರ ಸುದ್ದಿಗಾರರು ಸಚಿವೆ ನಿರ್ಮಲಾ ಸೀತಾರಾಮನ್​ ಅವರನ್ನು ಮಾತನಾಡಿಸಲು ಹೋದಾಗ, ಅವರು ಕೇವಲ ಫೋಟೋಗೆ ಪೋಸ್​ ಕೊಟ್ಟು ಹೊರಟೇಬಿಟ್ಟರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಡಲು ನಿರಾಕರಿಸಿದ ಅವರು, ಬೆಲೆ ಏರಿಕೆ ಬಗ್ಗೆ ಪ್ರಶ್ನಿಸಲು ಪತ್ರಕರ್ತರು ಗ್ಯಾಸ್, ಪೆಟ್ರೋಲ್ ಎಂದು ಕೂಗಿದ್ರೂ, ಕೇಳಿಸಿಕೊಳ್ಳದೇ ನಿರ್ಗಮಿಸಿದರು.

    ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?

    ಒಂದೇ ಆಟದಲ್ಲಿ ಭಾರತಕ್ಕೆ ಎರಡು ಪದಕ! ಚಿನ್ನ ಗೆದ್ದ ಪ್ರಮೋದ್​ ಭಗತ್​​… ಕಂಚು ಗೆದ್ದ ಮನೋಜ್​ ಸರ್ಕಾರ್​!​

    ಹುಡುಗಿಯರನ್ನು ಪೀಡಿಸುತ್ತಿದ್ದ ಅಂತ ಠಾಣೆ ಎದುರೇ ಯುವಕನ ಮೇಲೆ ಹಲ್ಲೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts