More

    ಮಾಜಿ ಶಾಸಕರ ಪುತ್ರನ ಮೇಲೆ ನಾನ್ ಬೇಲೆಬಲ್ ವಾರೆಂಟ್ ಜಾರಿ!

    ಬೆಂಗಳೂರು: ಮಾಜಿ ಶಾಸಕ ವರ್ತೂರು ಪ್ರಕಾಶ್​ ಅವರ ಪುತ್ರ ತೇಜಸ್ ವರ್ತೂರು ಮೇಲೆ ನಾನ್ ಬೇಲೆಬಲ್​ ವಾರೆಂಟ್​ ಅನ್ನು ಘೋಷಿಸಲಾಗಿದ್ದು ಇದೀಗ ಅವರ ಹುಡುಕಾಟದಲ್ಲಿ ಪೊಲೀಸರು ನಿರತರಾಗಿದ್ದಾರೆ.

    ಮಾಜಿ ಶಾಸಕರ ಪುತ್ರನ ಮೇಲೆ ನಾನ್ ಬೇಲೆಬಲ್ ವಾರೆಂಟ್ ಜಾರಿ!

    ಅಂದ ಹಾಗೆ ಮಾಜಿ ಎಂಎಲ್ಎ ಪುತ್ರನ ಮೇಲೆ ಸಿಸಿಎಚ್ 19 ಕೋರ್ಟ್​ನಿಂದ ಎನ್​ಬಿಡಬ್ಲ್ಯು ಜಾರಿಯಾಗಿದ್ದು ನಾನ್ ಬೇಲೆಬಲ್ ವಾರೆಂಟ್ ಜಾರಿ ಮಾಡಿದ್ದು ಬೆಂಗಳೂರು ಮೆಟ್ರೊಪಾಲಿಯನ್ ಮ್ಯಾಜಿಸ್ಟ್ರೇಟ್​ನ ಮುಖ್ಯಸ್ಥರು. 

    ಇದನ್ನೂ ಓದಿ: ಯೂಟರ್ನ್ ಬೇಡ, ಇಲ್ಲಿಯೇ ಸ್ಪರ್ಧಿಸಿ: ಸಿದ್ದರಾಮಯ್ಯಗೆ ವರ್ತೂರು ಪ್ರಕಾಶ್ ಸಲಹೆ

    ಚೆಕ್ ಬೌನ್ಸ್ ಪ್ರಕರಣ ಒಂದರಲ್ಲಿ ತೇಜಸ್​ ವರ್ತೂರು ವಿರುದ್ಧ ಈ ವಾರೆಂಟ್​ ಜಾರಿಯಾಗಿದೆ. ಸದ್ಯಕ್ಕೆ ಸದಾಶಿವನಗರ ಪೊಲೀಸರು ಮಾಜಿ ಶಾಸಕರ ಪುತ್ರನಿಗಾಗಿ ಹುಡುಕಾಟ‌ ನಡೆಸುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts