ಸುಳ್ಯ: ತಾಲೂಕಿನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಾಲ್ತಾಡಿಯಲ್ಲಿ ಲಕ್ಷ್ಮೀನಾರಾಯಣ ಪೂಂದ್ರುಕೋಡಿ ಅವರ ತೋಟಕ್ಕೆ ಶನಿವಾರ ರಾತ್ರಿ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಹಾನಿ ಮಾಡಿವೆ. 4 ತೆಂಗಿನಮರ, ಹಲವು ಅಡಕೆ ಗಿಡಗಳನ್ನು ನಾಶ ಮಾಡಿದೆ. ಸನಿಹದ ಕೆಲ ತೋಟಗಳಿಗೂ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ
ಸುಳ್ಯ: ತಾಲೂಕಿನ ನಾಲ್ಕೂರು ಗ್ರಾಮದ ಮೆಟ್ಟಿನಡ್ಕ ಸಾಲ್ತಾಡಿಯಲ್ಲಿ ಲಕ್ಷ್ಮೀನಾರಾಯಣ ಪೂಂದ್ರುಕೋಡಿ ಅವರ ತೋಟಕ್ಕೆ ಶನಿವಾರ ರಾತ್ರಿ ಆನೆಗಳ ಹಿಂಡು ದಾಳಿ ಮಾಡಿ ಕೃಷಿ ಹಾನಿ ಮಾಡಿವೆ. 4 ತೆಂಗಿನಮರ, ಹಲವು ಅಡಕೆ ಗಿಡಗಳನ್ನು ನಾಶ ಮಾಡಿದೆ. ಸನಿಹದ ಕೆಲ ತೋಟಗಳಿಗೂ ಆನೆ ದಾಳಿ ಮಾಡಿ ಕೃಷಿ ಹಾನಿ ಮಾಡಿದೆ
VRL MEDIA PRIVATE LIMITED
1ST FLOOR, GIRIRAJ ANNEXE, CTS NO: 167/2B, CIRCUIT HOUSE ROAD, HUBBALLI DHARWAD , KARNATAKA 580029
email: [email protected]
© Vijayavani