More

    ವಾಹನ ಚಲಾಯಿಸುವಾಗ ಜಾಗ್ರತೆ ಇರಲಿ

    ಸಿಂಧನೂರು: ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಅಪಘಾತಗಳನ್ನು ತಪ್ಪಿಸಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿನಯಾ ಕಾಟೋಕರ್ ಹೇಳಿದರು.

    ಇದನ್ನೂ ಓದಿ: ಪೀಣ್ಯ ಎಲಿವೇಟೆಡ್ ರಸ್ತೆ; ಜ.16ರಿಂದ 19ರ ವರೆಗೆ ವಾಹನ ಸಂಚಾರ ಬಂದ್

    ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.

    ವಾಹನಗಳನ್ನು ಓಡಿಸುವಾಗ ಜಾಗ್ರತೆ ಅಗತ್ಯ

    ವಾಹನಗಳನ್ನು ಓಡಿಸುವಾಗ ಜಾಗ್ರತೆ ಅಗತ್ಯವಾಗಿದೆ. ವೇಗದ ಇತಿ, ಮಿತಿ ತಿಳಿದುಕೊಳ್ಳಬೇಕು. ಕಾರು ಚಲಾಯಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಯಮ ಪಾಲನೆ ಮಾಡಬೇಕು ಎಂದರು. ಡಿವೈಎಸ್‌ಪಿ ಬಿ.ಎಸ್.ತಳವಾರ, ಪ್ರಮುಖರಾದ ಯಲ್ಲಪ್ಪ, ಪ್ರಹ್ಲಾದಗುಡಿ, ಅಮರೇಶ, ಮಲ್ಲಯ್ಯಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts