Homeವಿಜಯವಾಣಿ ಸುದ್ದಿಜಾಲ VIDEO | ಕೈ ಮುಗಿದು ಏರು, ಇದು ಕನ್ನಡದ ತೇರು…; ಆಟೋ ಓಡಿಸಿ ಗಮನಸೆಳೆದ ಡಿ.ಕೆ ಶಿವಕುಮಾರ್ 23/03/2023 9:54 PM Share WhatsAppFacebookTwitterLinkedin ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬೆಂಗಳೂರು ಅರಮನೆ ಮೈದಾನದಲ್ಲಿ ಆಟೋ ಚಾಲಕರ ಜತೆ ಗುರುವಾರ ಸಂವಾದ ನಡೆಸಿದರು. ಇದೇ ಸಂದರ್ಭದಲ್ಲಿ ಶಿವಕುಮಾರ್ ಅವರು ಅರಮನೆ ಮೈದಾನದ ಪ್ರವೇಶದ್ವಾರದಿಂದ ಸಂವಾದ ಸ್ಥಳದವರೆಗೂ ಆಟೋ ಚಾಲನೆ ಮಾಡಿ ಚಾಲಕ ಸಮೂಹದ ಜತೆ ತಾವು ಇರುವುದಾಗಿ ವಿಶ್ವಾಸ ತುಂಬಿದರು. ಇಂದಿನ ದಿನವನ್ನು ನಾನು ಯಾವತ್ತೂ ಮರೆಯುವುದಿಲ್ಲ. ನಾನಿಂದು ಪವಿತ್ರ ಆಟೋ ಚಾಲನೆ ಮಾಡಿದ್ದೇನೆ. ನೀವು ಸ್ವಾಭಿಮಾನದ ಬದುಕು ನಡೆಸುತ್ತಿದ್ದೀರಿ. ಈ ದೇಶದ ಜನ ಸೇವಕರು ನೀವು. ಜನ ಎಲ್ಲಿಗೆ ಹೋಗಬೇಕು ಎನ್ನುತ್ತಾರೋ ಅಲ್ಲಿಗೆ ತಲುಪಿಸುವ ಪವಿತ್ರ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಕುಟುಂಬದವನಾಗಿ ಇಲ್ಲಿಗೆ ಬಂದಿದ್ದೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು. ಕೈ ಮುಗಿದು ಏರು, ಇದು ಕನ್ನಡದ ತೇರು… pic.twitter.com/MC1lW8HJ1v— DK Shivakumar (@DKShivakumar) March 23, 2023 ಆಟೋ ಚಾಲಕರ ಸಂವಾದದ ವೇಳೆ ಶಾಸಕ ರಿಜ್ವಾನ್ ಅರ್ಶದ್ ಅವರು ಉಪಸ್ಥಿತರಿದ್ದರು. ಚಿಕ್ಕೋಡಿ | ರಸ್ತೆ ಬದಿ ದೀರ್ಘ ದಂಡ ನಮಸ್ಕಾರ ಮಾಡುತ್ತಿದ್ದ ಯುವತಿಯ ತಲೆ ಮೇಲೆ ಚಲಿಸಿದ ಕಾರು! ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಬ್ರೇಕ್; 3 ವಾರ ಯಾವುದೇ ಮುಷ್ಕರ ನಡೆಸದಂತೆ ಆದೇಶ Tags:AutorickshawBengaluruCongressDK Shivakumar RELATED ARTICLES ಡಾ. ನಾಡಗೌಡ ಮರಳಿ ಕಾಂಗ್ರೆಸ್ ಸೇರ್ಪಡೆ ಪ್ರತಿ ಬೂತ್ನಲ್ಲೂ ಬಿಜೆಪಿ ಪರ ಅಲೆ Featuredವಿಜಯವಾಣಿ ಸುದ್ದಿಜಾಲವೆಬ್ಡೆಸ್ಕ್ಸಮಸ್ತ ಕರ್ನಾಟಕ ಸಿನಿಮಾ ವೆ ಸೋನುಸೂದ್ ವಾಟ್ಸ್ಆ್ಯಪ್ ಖಾತೆ ಮರುಸ್ಥಾಪನೆ: 61 ಗಂಟೆಗಳಲ್ಲಿ ಓದದ ಸಂದೇಶಗಳೆಷ್ಟು ಗೊತ್ತಾ? ವೆಬ್ಡೆಸ್ಕ್ ‘ಪುಷ್ಪರಾಜ್’ ಪಾತ್ರದಲ್ಲಿ ನಟಿಸುವ ಅವಕಾಶ ಮೊದಲು ಪಡೆದಿದ್ದು ಅಲ್ಲು ಅರ್ಜುನ್ ಅಲ್ಲ! ಬದಲಿಗೆ ಈ ನಟ ಲೈಫ್ಸ್ಟೈಲ್ ವಿಜಯವಾಣಿ ಸುದ್ದಿಜಾಲ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ ಹಳದಿ ಹಲ್ಲುಗಳಿಗೆ ಗುಡ್ ಬೈ ಹೇಳಿ! ಆರೋಗ್ಯ ಅಡುಗೆ ಮಾಡುವ ಮೊದಲು ಅಕ್ಕಿ ತೊಳೆಯದಿದ್ದರೆ ನಿಮ್ಮ ಹೃದಯ ಬಡಿತ ನಿಲ್ಲಬಹುದು ಎಚ್ಚರ! ಟೆಕ್ನಾಲಜಿ ವಿಜಯವಾಣಿ ಸುದ್ದಿಜಾಲ ಮುಂದಿನ ದಿನಗಳಲ್ಲಿ ಕಾಲ್ಸೆಂಟರ್ ಬಂದ್; ಲಕ್ಷಾಂತರ ಉದ್ಯೋಗಿಗಳ ಕೆಲಸವನ್ನು ಕಸಿದುಕೊಳ್ಳಲಿದೆ AI ದೇಶ ಇಸ್ರೋದ ಮರುಬಳಕೆಯ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ- ಬಾಹ್ಯಾಕಾಶದಿಂದ ಹಿಂದಿರುಗುವ ಆರ್ಎಲ್ವಿ ವಾಹನದ ವಿಶೇಷತೆ ಏನು? FacebookInstagramTwitterYoutube Latest Posts ವಿಜಯವಾಣಿ ಸುದ್ದಿಜಾಲ ಪ್ರಜ್ವಲ್ ರೇವಣ್ಣ ಪ್ರಕರಣ ಸಿಬಿಐಗೆ ವಹಿಸಲು ಕೆಆರ್ಎಸ್ ಪಕ್ಷ ಆಗ್ರಹ ವಿಜಯವಾಣಿ ಸುದ್ದಿಜಾಲ ಈ ವಿಡಿಯೋ ನೋಡಿದ್ರೆ ರಕ್ತ ಕುದಿಯುತ್ತದೆ; ತಂದೆಯ ಮುಖದ ಮೇಲೆ 25 ಬಾರಿ ಗುದ್ದಿ ಕೊಂದೆ ಬಿಟ್ಟ ಪಾಪಿ ಮಗ Politics ಕಾಂಗ್ರೆಸ್ ಸರ್ಕಾರ ನ್ಯಾಯಾಲಯಕ್ಕೆ ಹೋಗಿ ಛೀಮಾರಿ ಹಾಕಿಸಿಕೊಳ್ಳಲಿ: ಆರ್.ಅಶೋಕ್ ವ್ಯಂಗ್ಯ 00:02:30 ವಿಜಯವಾಣಿ ವಿಡಿಯೋ ಹಾಸನದಲ್ಲೂ ನಮ್ಮ ಅಭ್ಯರ್ಥಿನೇ ಗೆಲ್ತಾರೆ ಎಂದ ಕುಮಾರಣ್ಣ!