More

    ಕುರಿಗಾಹಿಯನ್ನು ಎಳೆದೊಯ್ದ ಮೊಸಳೆ!

    ಯಾದಗಿರಿ: ಕುರಿಗೆ ಸ್ನಾನ ಮಾಡಿಸಲೆಂದು ನದಿ ನೀರಿಗಿಳಿದ ಕುರಿಗಾಹಿಯನ್ನ ಮೊಸಳೆ ಎಳೆದುಕೊಂಡು ಹೋದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

    ಶಹಾಪುರ ತಾಲೂಕಿನ ಶಾರದಹಳ್ಳಿ ಗ್ರಾಮದ ಲಕ್ಷ್ಮಣ್ಣನನ್ನ ಮೊಸಳೆ ಎಳೆದೊಯ್ದಿದೆ. ವಡಗೇರಾ ತಾಲೂಕಿನ ಯಕ್ಷಿಂತಿ ಗ್ರಾಮದ ಕೃಷ್ಣಾ ನದಿಯ ನೀರಲ್ಲಿ ಕುರಿಗಳಿಗೆ ಸ್ನಾನ ಮಾಡಿಸಲೆಂದು ಹೋದಾಗ ಈ ಘಟನೆ ಸಂಭವಿಸಿದೆ.

    ಬಿಸಿಲು ಹೆಚ್ಚಿರುವ ಕಾರಣ ನಾಲ್ಕು ಜನ ಕುರಿಗಾಹಿಗಳು ಕುರಿಗಳಿಗೆ ಸ್ನಾನ ಮಾಡಿಸಲು ಕೃಷ್ಣಾ ನದಿಗೆ ತೆರಳಿದ್ದರು. ಕುರಿಗಳ ಮೈ ತೊಳೆಯುತ್ತಿದ್ದರು. ಈ ವೇಳೆ ದಾಳಿ ಮಾಡಿದ ಮೊಸಳೆ, ಲಕ್ಷ್ಮಣ್ಣನನ್ನು ಎಳೆದುಕೊಂಡು ನೀರೊಳಗೆ ಮರೆಯಾಗಿದೆ. ಉಳಿದ ಮೂವರು ಅಪಾಯದಿಂದ ಪಾರಾಗಿದ್ದಾರೆ.

    ರಸ್ತೆಬದಿಯ ತಂಗುದಾಣದಲ್ಲಿ ಹಾಡಹಗಲೇ ವೃದ್ಧೆ ಮೇಲೆ ಅತ್ಯಾಚಾರ! ಪೈಶಾಚಿಕ ಕೃತ್ಯಕ್ಕೆ ಬೆಚ್ಚಿದ ಸ್ಥಳೀಯರು

    ನೇಣುಬಿಗಿದ ಸ್ಥಿತಿಯಲ್ಲಿ ತಾಯಿ-ಮಗನ ಶವ ಪತ್ತೆ! ಶಿವರಾತ್ರಿ ಸಡಗರಕ್ಕೆ ಕೊಳ್ಳಿ ಇಟ್ಟ ಸಾವು

    Video| ಕಪಾಳಕ್ಕೆ ಹೊಡೆದ ಪಿಎಸ್​ಐಗೆ ​ಯುವತಿ ಅವಾಜ್​! ನನ್​ ಗಾಡಿ ಮುಟ್ಟೋಕೆ ನೀನ್ಯಾರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts