ಚಿತ್ರದುರ್ಗ: ಉತ್ತರಖಂಡದ ಹಲ್ಡ್ವಾನಿಯಲ್ಲಿ ಇತ್ತೀಚೆಗೆ ಜರುಗಿದ ರಾಷ್ಟ್ರಮಟ್ಟದ ವಲಯ ಮಟ್ಟದ ಶೂಟಿಂಗ್ ಪಂದ್ಯಾವಳಿಯಲ್ಲಿ ಚಿತ್ರದುರ್ಗ ಎಸ್ಆರ್ಎಸ್ ಹೆರಿಟೇಜ್ ಶಾಲೆ ವಿದ್ಯಾರ್ಥಿಗಳಾದ ವೆಂಕಟೇಶ್, ರಾಹುಲ್, ಮೋಹನ್, ವಿಶ್ವಾಸ್ಚೌದರಿ, ದರ್ಶನ್ ೌಡ ಹಾಗೂ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿಜೇತರಾಗಿ ತೃತೀಯ ಸ್ಥಾನ ಪಡೆದಿದ್ದಾರೆ.
ಎಸ್.ಶೇಖರ್ನಾಯ್ಕ ತರಬೇತಿ ನೀಡಿದ್ದರು ಎಂದು ಶಾಲೆ ಪ್ರಕಟಣೆ ತಿಳಿಸಿದೆ.