ಚಿತ್ರದುರ್ಗ: ದೇಶದಲ್ಲಿ ಕರೊನಾ 3 ಮತ್ತು 4ನೇ ಹಂತವನ್ನು ತಲುಪಿಲ್ಲ. ಆದರೂ ಜನಸಾಂದ್ರತೆ ಅಧಿಕ ಇರುವುದರಿಂದ ತುರ್ತು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ. ನೆಗಡಿ,ಜ್ವರ, ಕೆಮ್ಮು ಕರೊನಾ ಅಲ್ಲ. ನಾಗರಿಕರಲ್ಲಿ ಯಾವುದೇ ಅತಂಕ ಬೇಡ, ವೈಯಕ್ತಿಕ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಅಗತ್ಯ ಎಂದು ಡಾ.ಪಾಲಾಕ್ಷ ತಿಳಿಸಿದ್ದಾರೆ.