More

    ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್

    ಬಾಲಿವುಡ್ ನಟಿ ಶ್ರೀದೇವಿ 2018ರ ಫೆ. 24ರಂದು ದುಬೈ ಹೋಟೆಲ್‌ನಲ್ಲಿ ವಿಧಿವಶರಾಗಿದ್ದರು. ಅದಾಗಿ ಐದು ವರ್ಷಗಳ ಬಳಿಕವೂ ಅವರ ಸಾವಿನ ಸುತ್ತ ಹಲವು ಊಹಾಪೋಹಗಳು ಮನೆ ಮಾಡಿವೆ. ಇದೀಗ ಶ್ರೀದೇವಿ ಪತಿ ನಿರ್ಮಾಪಕ ಬೋನಿ ಕಪೂರ್, ಮೊದಲ ಬಾರಿಗೆ ಅವರ ಸಾವಿನ ಬಗ್ಗೆ ಮೌನ ಮುರಿದಿದ್ದಾರೆ. ಎಲ್ಲ ಊಹಾಪೋಹಗಳಿಗೂ ತೆರೆ ಎಳೆದಿದ್ದಾರೆ.

    ಇದನ್ನೂ ಓದಿ : ‘VD 12’ ಚಿತ್ರದಲ್ಲಿ ಶ್ರೀಲೀಲಾ ಬದಲಿಗೆ ರಶ್ಮಿಕಾ ಮಂದಣ್ಣ?; ಅಸಲಿ ಸಂಗತಿ ಹೇಳುವುದೇನು?

    ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್

    ‘ಶ್ರೀದೇವಿ ತೆರೆಯ ಮೇಲೆ ಚೆನ್ನಾಗಿ ಕಾಣಬೇಕೆಂದು ಸಿನಿಮಾ ಶೂಟಿಂಗ್ ಸಮಯದಲ್ಲಿ ತುಂಬ ಕಟ್ಟುನಿಟ್ಟಾಗಿ ಡಯಟ್ ಮಾಡುತ್ತಿದ್ದ ಕಾರಣ ಉಪ್ಪು ಸೇವಿಸುತ್ತಿರಲಿಲ್ಲ. ನಿಮಗೆ ಲೋ ಬಿಪಿ ಇದೆ, ಇಷ್ಟೊಂದು ಡಯಟ್ ಮಾಡಬೇಡಿ, ಉಪ್ಪು ಸೇವಿಸಿ ಎಂದು ಹೇಳುತ್ತಿದ್ದರು. ನಾವು ಮದುವೆಯಾದಾಗಿನಿಂದಲು ಹಲವು ಬಾರಿ ತಲೆಸುತ್ತಿ ಬೀಳುತ್ತಿದ್ದಳು. ಶ್ರೀದೇವಿ ವಿಧಿವಶಳಾದ ಬಳಿಕ ತೆಲುಗು ನಟ ನಾಗಾರ್ಜುನ ಬಂದಿದ್ದರು.

    ಇದನ್ನೂ ಓದಿ : ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ಉರ್ಫಿ ಜಾವೇದ್​?; ಫೋಟೋ ವೈರಲ್

    ಕಟ್ಟುನಿಟ್ಟಾದ ಡಯಟ್ ಮುಳುವಾಯಿತು ; ನಟಿ ಶ್ರೀದೇವಿ ಅಕಾಲಿಕ ಮರಣದ ಬಗ್ಗೆ ಮೌನ ಮುರಿದ ಪತಿ ಬೋನಿ ಕಪೂರ್

    ಆಗ ಸಿನಿಮಾ ಶೂಟಿಂಗ್ ವೇಳೆಯೂ ಒಮ್ಮೆ ತಲೆಸುತ್ತಿ ಬಿದ್ದು, ಹಲ್ಲು ಮುರಿದುಕೊಂಡಿದ್ದರು ಎಂದಿದ್ದರು. ನಾನು, ಮಕ್ಕಳು (ಜಾಹ್ನವಿ, ಖುಷಿ) ಕೂಡ ಹೇಳುತ್ತಿದ್ದೆವು. ಆದರೆ, ಆಕೆ ಯಾರ ಮಾತನ್ನೂ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ’ ಎಂದು ಬೋನಿ ಕಪೂರ್ ಹೇಳಿಕೊಂಡಿದ್ದಾರೆ.
    -ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts