More

    ಸಿಎಂ ಯಡಿಯೂರಪ್ಪ ಭೇಟಿಯಾದ ಬಿಹಾರ ಸಚಿವ

    ಬೆಂಗಳೂರು: ಬಿಹಾರದ ಕೈಗಾರಿಕಾ ಸಚಿವರು ಹಾಗೂ ಬಿ.ಜೆ.ಪಿ ವಕ್ತಾರರಾದ ಸೈಯದ್ ಷಾನವಾಜ್ ಹುಸೇನ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

    ಸಂಸದ ಬಿ.ವೈ.ರಾಘವೇಂದ್ರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

    ಗಂಡನಿಗೆ ಪ್ರೀತಿ ತೋರಿಸಲು ಮುಗ್ಧ ಜಿರಾಫೆಯ ಹೃದಯ ಕಿತ್ತ ಹಂತಕಿ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts