More

    ಹಾಲಿನ ವ್ಯಾನಲ್ಲಿ ಗೋಮಾಂಸ ಸಾಗಾಟ: ಪತ್ತೆ ಮಾಡಿದ್ರು ಬಜರಂಗ ದಳದ ಕಾರ್ಯಕರ್ತರು

    ಮಂಗಳೂರು: ಮಂಗಳವಾರ ಮುಂಜಾನೆ ಆರೋಕ್ಯ ಹಾಲಿನ ವ್ಯಾನ್‌ನಲ್ಲಿ ಗೋಮಾಂಸ ಸಾಗಾಟ ಮಾಡುತ್ತಿರುವುದನ್ನು ಹಿಂದು ಸಂಘಟನೆ ಕಾರ್ಯಕರ್ತರು ಪತ್ತೆ ಮಾಡಿದ್ದಾರೆ.

    ಪಂಪ್‌ವೆಲ್‌ ಕಡೆಯಲ್ಲಿ ಬರುತ್ತಿದ್ದ ವ್ಯಾನ್ ತಡೆದು ನಿಲ್ಲಿಸಲು ಹೋದಾಗ ನಿಲ್ಲಲ್ಲ. ಹಾಗಾಗಿ ಕಾರ್ಯಕರ್ತರು ಅದನ್ನು ಹಿಂಬಾಲಿಸಿಕೊಂಡು ಬಂದಿದ್ದು ವೆನ್ಲಾಕ್‌ ಆಸ್ಪತ್ರೆ ಬಳಿ ಅಡ್ಡ ಹಾಕಿದ್ದಾರೆ. ಓರ್ವ ಆರೋಪಿಯನ್ನು ಹಿಡಿಯಲಾಗಿದ್ದರೆ ಇನ್ನಿಬ್ಬರು ತಪ್ಪಿಸಿಕೊಂಡಿದ್ದಾರೆ.

    ಇದನ್ನೂ ಓದಿ: Web Exclusive| ‘ಭಾನುವಾರ ಮಾರುಕಟ್ಟೆ’ ನನೆಗುದಿಗೆ

    ಹಾಲಿನ ಟ್ರೇಗಳ ಎಡೆಯಲ್ಲಿ ಗೋಮಾಂಸವನ್ನು ತುಂಬಿಸಿಕೊಂಡು ಬರಲಾಗುತ್ತಿತ್ತು ಎಂದು ಹಿಂದು ಸಂಘಟನೆ ಕಾರ್ಯಕರ್ತರು ಆರೋಪಿಸಿದ್ದಾರೆ. ವ್ಯಾನ್‌ ಸಹಿತ ಆರೋಪಿಯನ್ನು ಬಂದರು ಪೊಲೀಸ್‌ ಠಾಣೆಗೆ ತರಲಾಗಿದೆ.

    ನೌಕರರಿಗೆ ದಸರಾ ಗಿಫ್ಟ್: ಕೇಂದ್ರ ಸಿಬ್ಬಂದಿಗೆ ಎಲ್​ಟಿಸಿ ನಗದು ವೋಚರ್​, 10,000 ರೂಪಾಯಿ ಅಡ್ವಾನ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts