More

    ನಿಖಿಲ್ ಕುಮಾರ್​ ನಟನೆಯ ನೂತನ ಚಿತ್ರಕ್ಕೆ ಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ

    ಬೆಂಗಳೂರು: ನಟ ನಿಖಿಲ್​ ಕುಮಾರ್​ ಅವರ ನೂತನ ಚಿತ್ರಕ್ಕೆ ಇಂದು ನಗರದ ಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು.

    ನಿಖಿಲ್​ ಕುಮಾರಸ್ವಾಮಿ ಅವರ 3ನೇ ಚಿತ್ರ ಇದಾಗಿದೆ. ಸೀತಾರಾಮ ಕಲ್ಯಾಣದ ನಂತರ ನಿಖಿಲ್​ ನಟಿಸುತ್ತಿರುವ ಚಿತ್ರ.

    ನಟ ದತ್ತಣ್ಣ, ಶಿವು ಕೆಆರ್​ಪೇಟೆ, ಲಹರಿ ವೇಲು ಸೇರಿತದಂತೆ ಹಿರಿಯ ನಟ ಹಾಗೂ ನಟಿಯರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.

    ನಟ ನಿಖಿಲ್​ ಕುಮಾರಸ್ವಾಮಿ ಅವರ ವಿವಾಹ ನಿಗದಿ ಹಾಗೂ ಹೊಸ ಸಿನಿಮಾ ಸೆಟ್ಟೇರುತ್ತಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts