ಬೆಂಗಳೂರು: ನಟ ನಿಖಿಲ್ ಕುಮಾರ್ ಅವರ ನೂತನ ಚಿತ್ರಕ್ಕೆ ಇಂದು ನಗರದ ಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಮುಹೂರ್ತ ನೆರವೇರಿತು.
ನಿಖಿಲ್ ಕುಮಾರಸ್ವಾಮಿ ಅವರ 3ನೇ ಚಿತ್ರ ಇದಾಗಿದೆ. ಸೀತಾರಾಮ ಕಲ್ಯಾಣದ ನಂತರ ನಿಖಿಲ್ ನಟಿಸುತ್ತಿರುವ ಚಿತ್ರ.
ನಟ ದತ್ತಣ್ಣ, ಶಿವು ಕೆಆರ್ಪೇಟೆ, ಲಹರಿ ವೇಲು ಸೇರಿತದಂತೆ ಹಿರಿಯ ನಟ ಹಾಗೂ ನಟಿಯರು ಮುಹೂರ್ತದಲ್ಲಿ ಪಾಲ್ಗೊಂಡಿದ್ದರು.
ನಟ ನಿಖಿಲ್ ಕುಮಾರಸ್ವಾಮಿ ಅವರ ವಿವಾಹ ನಿಗದಿ ಹಾಗೂ ಹೊಸ ಸಿನಿಮಾ ಸೆಟ್ಟೇರುತ್ತಿರುವುದು ಅಭಿಮಾನಿಗಳಿಗೆ ತುಂಬಾ ಖುಷಿ ತಂದಿದೆ. (ದಿಗ್ವಿಜಯ ನ್ಯೂಸ್)