ಬೆಳಗಾವಿ: ಕಾಗವಾಡ ತಾಲೂಕಿನ ಐನಾಪುರ ಗ್ರಾಮಸ್ಥರಿಗೆ ಮಂಗಳವಾರ ಬೆಳ್ಳಂಬೆಳಗ್ಗೆ ಅಚ್ಚರಿ ಕಾದಿತ್ತು. ಗ್ರಾಮದ ಸಂತುಬಾಯಿ ದೇವಿಯ ವಿಗ್ರಹ ಕಣ್ಣು ತೆರೆದಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ದೇವರನ್ನ ನೋಡಲು ಜನ ನಾ ಮುಂದು- ತಾ ಮುಂದು ಎಂಬಂತೆ ಸಾಲುಗಟ್ಟಿದ್ದರು.
ರಾತೋರಾತ್ರಿ ದೇವಿಯೇ ಕಣ್ಣು ಬಿಟ್ಟಳಾ ಅಥವಾ ಕಣ್ಣು ಬಿಡಿಸಿದರಾ? ಎಂಬುದು ಗೊತ್ತಿಲ್ಲ. ಸ್ಥಳೀಯರು ಮಾತ್ರ ಸಾಕ್ಷಾತ್ ದೇವಿಯೇ ಕಣ್ಣು ತೆರೆದಿದ್ದಾಳೆ. ಕರೊನಾ ತೊಲಗುವ ಶುಭ ಸುದ್ದಿಯ ಸಂಕೇತ ಎಂದು ಬಣ್ಣಿಸಿದ್ದಾರೆ.
ಮಗು ಹುಟ್ಟಿದ ಮೂರೇ ದಿನಕ್ಕೆ ರೈಲಿಗೆ ತಲೆ ಕೊಟ್ಟ ಗಂಡ! ಪತ್ನಿಯ ಆ ನಿರ್ಧಾರವೇ ಇಷ್ಟಕ್ಕೆಲ್ಲ ಕಾರಣ
ಮದ್ವೆಯಾದ ಒಂದೇ ವರ್ಷಕ್ಕೆ ದುರಂತ ಅಂತ್ಯ ಕಂಡ ವೈದ್ಯೆ! ಸಾವಿಗೂ ಮುನ್ನ ಹೇಳಿದ್ದ ಕಟುಸತ್ಯ ವೈರಲ್
ಮೂತ್ರ ವಿಸರ್ಜನೆ ಮಾಡುತ್ತಲೇ ಯುವಕರಿಬ್ಬರು ದುರಂತ ಸಾವು! ದೇವರೇ ಈ ಸಾವು ನ್ಯಾಯವೇ…
ತಡರಾತ್ರಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆತ್ಮಹತ್ಯೆ! ಮುದ್ದಾದ ಯುವತಿ ಬಾಳಿಗೆ ಕೊಳ್ಳಿ ಇಟ್ಟಿದ್ಯಾರು?