ಬೆಂಗಳೂರು: ಅಪ್ಪು ಅಭಿಮಾನಿಗಳ ದೇವರು. ಅವರ ಸಿನಿಮಾವನ್ನು ಪೈರಸಿ ಮಾಡಬೇಡಿ. ಜೇಮ್ಸ್ ಸಿನಿಮಾವನ್ನು ವಿಶ್ವಕ್ಕೇ ಮಾದರಿ ಮಾಡಿ ತೋರಿಸೋಣ. ಇದು ಉತ್ತಮ ಸಂದೇಶವಿರುವ ಸಿನಿಮಾ ಎಂದು ರಾಜ್ಯಾದ್ಯಂತ ಅಭಿಮಾನಿಗಳು ಕೈಮುಗಿದು ಮನವಿ ಮಾಡಿದ್ದಾರೆ.
ಜೇಮ್ಸ್ ಸಿನಿಮಾ ಪೈರಸಿ ಮಾಡುವುದನ್ನ ನಾವು ಸಹಿಸಲ್ಲ ಎಂದು ಎಚ್ಚರಿಸಿರುವ ಅಭಿಮಾನಿಗಳು, ಎಲ್ಲರೂ ಥಿಯೇಟರ್ಗಳಿಗೆಹೋಗಿ ಸಿನಿಮಾ ನೋಡಿ. ದೇವರ ಸಿನಿಮಾವನ್ನು ಪೈರಸಿ ಮಾಡಬೇಡಿ ಎಂದು ಯಾದಗಿರಿ, ಬೆಂಗಳೂರು, ಚಾಮರಾಜನಗರ ಸೇರಿದಂತೆ ಹಲವೆಡೆ ಮನವಿ ಮಾಡಿದ್ದಾರೆ.
ಕಾಡಿತು ಅಪ್ಪು ಅಗಲಿಕೆ ನೋವು… ಜೇಮ್ಸ್ ನೋಡಲಾಗದೆ ಕಣ್ಣೀರು ಹಾಕುತ್ತಾ ಥಿಯೇಟರ್ನಿಂದ ಹೊರ ಬಂದ ಫ್ಯಾನ್ಸ್!
ಆಕಾಶದಲ್ಲೂ ಜೇಮ್ಸ್ ಸೆಲೆಬ್ರೇಷನ್: ಬೆಂಗಳೂರಿನ ತುಂಬೆಲ್ಲಾ ಹಾರಾಡುತ್ತಿದೆ ಅಪ್ಪು ಬ್ಯಾನರ್ ಕಟ್ಟಿರೋ ಜೆಟ್