ಮಂಡ್ಯ: ಪಾಂಡವಪುರ ತಾಲೂಕಿನ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲದ ಗರ್ಭಗುಡಿ ಎದುರಲ್ಲೇ ಯುವಕನೊಬ್ಬ ಬೆತ್ತಲೆಯಾಗಿ ಓಡಾಟ ನಡೆಸಿದ ವಿಲಕ್ಷಣ ಘಟನೆ ನಡೆದಿದೆ.
ಗುರುವಾರ ರಾತ್ರಿ 9 ಗಂಟೆಯಲ್ಲಿ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಬಂದ ಯುವಕನೊಬ್ಬ ದೇವರ ಮೂರ್ತಿ ಎದುರು ಬೆತ್ತಲಾಗಿ ಕೆಲಕಾಲ ಆತಂಕ ಸೃಷ್ಟಿಸಿದ್ದ. ಯುವಕನ ಹುಚ್ಚಾಟ ಕಂಡು ತಬ್ಬಿಬ್ಬಾದ ದೇವಾಲಯದ ಭದ್ರತಾ ಸಿಬ್ಬಂದಿ, ಯುವಕನನ್ನು ಗದರಿಸಿ ದೇವಾಲಯದಿಂದ ಹೊರಗೆ ಕಳುಹಿಸಿ ಬಾಗಿಲು ಹಾಕಿದ್ದಾರೆ.
ಯುವಕ ಬೆತ್ತಲಾಗಿ ಓಡಾಡಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈತ ಗಾಂಜಾ ಮತ್ತಿನಲ್ಲಿ ಹೀಗೆ ವರ್ತಿಸಿದ್ದಾನೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಇನ್ನೂ ಕೆಲವರು ಆ ವ್ಯಕ್ತಿ ಗಾಂಜಾ ವ್ಯಸನಿಯಲ್ಲ, ಮಾನಸಿಕ ಅಸ್ವಸ್ಥ ಎನ್ನುತ್ತಿದ್ದಾರೆ.
ಅತ್ಯಾಚಾರ ಅನಿವಾರ್ಯವಾಗಿದ್ದರೆ, ಆಸ್ವಾದಿಸಿ: ಕೈ ಮುಗಿದು ಕ್ಷಮೆಯಾಚಿಸಿದ ರಮೇಶ್ ಕುಮಾರ್
ಕೆಎಂಎಫ್ನ ಜನಪ್ರಿಯ ಬ್ಯ್ರಾಂಡ್ ‘ನಂದಿನಿ’ ಹೆಸರಲ್ಲಿ ನಕಲಿ ತುಪ್ಪ! ಚಾಮುಂಡಿಬೆಟ್ಟದ ತಪ್ಪಲ್ಲಲ್ಲೇ ಅಕ್ರಮ ಜಾಲ
ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ