More

    ಸೋಂಕಿತೆಯ ಶವಸಂಸ್ಕಾರಕ್ಕೆ ಆಕ್ಷೇಪ: ಕುಟುಂಬದವರ ಗೋಳಾಟ

    ಮಂಡ್ಯ: ಕರೊನಾ ವೈರಸ್‌ನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡುವುದು ಕುಟುಂಬದ ಸದಸ್ಯರಿಗೆ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿದೆ.
    ಇದಾಗಲೇ ಹಲವು ಕಡೆಗಳಲ್ಲಿ ಅಂತ್ಯಸಂಸ್ಕಾರಕ್ಕೆ ಪ್ರತಿರೋಧಗಳು ಬರುತ್ತಲೇ ಇವೆ.

    ಆಂಥದ್ದೇ ಒಂದು ನೋವಿನ ಪ್ರಸಂಗ ಇಂದು ಮಂಡ್ಯ ಜಿಲ್ಲೆಯ ಜವನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕರೊನಾ ಸೋಂಕಿನಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದರು.

    ಇದನ್ನೂ ಓದಿ: ಕರೆಂಟ್‌ ಬಿಲ್‌ ವಸೂಲಿಗೆ ಬಂದವರನ್ನೇ ಕಂಬಕ್ಕೆ ಕಟ್ಟಿ ಹಾಕಿದ್ರು!

    ಅವರ ಕುಟುಂಬಸ್ಥರು ಗ್ರಾಮದಲ್ಲಿ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದರು. ಆದರೆ ಗ್ರಾಮಸ್ಥರು ಇದಕ್ಕೆ ಭಾರಿ ಪ್ರತಿರೋಧ ಒಡ್ಡಿದ್ದಾರೆ. ಇಲ್ಲಿ ಶವದ ಅಂತ್ಯಸಂಸ್ಕಾರ ಮಾಡಲೇಬೇಡಿ ಎಂದು ತಾಕೀತು ಮಾಡಿದ್ದಾರೆ.

    ಈ ಮಹಿಳೆ ನಮ್ಮೂರಿನವರು ಅಲ್ಲ, ಅವರನ್ನು ಇಲ್ಲಿ ಅಂತ್ಯ ಸಂಸ್ಕಾರ ಮಾಡಬೇಡಿ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನು ಕೆಲವರು ಇಲ್ಲಿ ಅಂತ್ಯಸಂಸ್ಕಾರ ಮಾಡಿದರೆ ಊರಿನವರಿಗೆ ಕರೊನಾ ಬರುತ್ತದೆ ಎಂದು ಗಲಾಟೆ ಮಾಡಿರುವ ಘಟನೆ ನಡೆದಿದೆ.

    ಹೋಟೆಲ್‌ ಓಪನ್‌ ಮಾಡಿದ ಸೋಂಕಿತನ ಅಪ್ಪ: ಗ್ರಾಹಕರ ಸ್ಥಿತಿ ಹರೋಹರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts