ಕೋಲಾರ: ಕಾವೇರಿ ನದಿ ಸಮಸ್ಯೆಯನ್ನು ಕೂಡಲೇ ಕೇಂದ್ರ ಸರ್ಕಾರ ಬಗೆಹರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಕರ್ತರು ನವದೆಹಲಿಯ ಜಂಥರ್-ಮAಥರ್ನಲ್ಲಿ ಪ್ರತಿಭಟನೆ ನಡೆಸಿದರು.
ಕಾವೇರಿ ನದಿ ವಿಚಾರದಲ್ಲಿ ತಮಿಳುನಾಡು ಸರ್ಕಾರದ ನಿರಂತರವಾಗಿ ಗೊಂದಲ ಸೃಷ್ಟಿಸಿಕೊಂಡು ಬರುತ್ತಿದೆ. ವಿನಾಕಾರಣ ನ್ಯಾಯಾಲಯದಲ್ಲಿ ದಾವೆ ಹೂಡಿ ನೀರನ್ನು ಹರಿಸಿಕೊಳ್ಳುತ್ತಿದೆ. ಈ ವಿಚಾರವನ್ನು ರಾಜ್ಯ ಸರ್ಕಾರವು ಕೇವಲವಾಗಿ ಪರಿಗಣಿಸಿದ್ದು ಕೇಂದ್ರ ಸರ್ಕಾರ ಮಧ್ಯ ಪ್ರವೇಶ ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಮೇಡಿಹಾಳ ರಾಘವೇಂದ್ರ ಒತ್ತಾಯಿಸಿದರು.
ಪದಾಽಕಾರಿಗಳಾದ ಎನ್.ಮುನಿರಾಜು, ವಿ.ಮುನಿರಾಜು, ಮಹಬೂಬ್, ಲತಾಬಾಯಿ ಮಾಡಿಕ್, ರಾಮ್ ಪ್ರಸಾದ್, ಎಂ.ಎಸ್.ಶ್ರೀನಿವಾಸ್, ಕೆ.ನವೀನ್, ಚೌಡೇಗೌಡ, ಮಂಜುನಾಥ, ಸಂತೋಷ್, ಸುರೇಶ್ ಇದ್ದರು.