More

    ಉಜ್ಜಿನಿಯಲ್ಲಿ ಶ್ರೀದೇವಿ ಪುರಾಣ ಪ್ರವಚನ ಆರಂಭ

    ಕೊಟ್ಟೂರು: ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವದ 44ನೇ ವರ್ಷದ ಅಂಗವಾಗಿ ಉಜ್ಜಿನಿ ಗ್ರಾಮದಲ್ಲಿ ಸೋಮವಾರ ಕಾಳಿಕಾ ದೇವಿಗೆ ವಿಶೇಷ ಅಲಂಕಾರ ಮಾಡಿ, ವನಿತಾ ದೇವಿ ಹಾಗೂ ಆದಿಶಕಿಕ್ತ ದೇವಸ್ಥಾನದವರೆಗೆ ಶೋಭಯಾತ್ರೆ ನಡೆಯಿತು.

    ಇದನ್ನೂ ಓದಿ: ಪುರಾಣ ಪ್ರಸಿದ್ಧ ಬಲರಾಮ‌ ಸನ್ನಿಧಿ ಪುನರುತ್ಥಾನಕ್ಕೆ ಶಿಲಾನ್ಯಾಸ

    ಶ್ರೀದೇವಿ ಪುರಾಣ ಪ್ರವಚ ಭಾನುವಾರ ಸಂಜೆ ಗ್ರಾಪಂ ನೂತನ ಅಧ್ಯಕ್ಷೆ ನಿಂಗಮ್ಮ ಮಾರಪ್ಪ ಅಧಿಕೃತವಾಗಿ ಚಾಲನೆ ನೀಡಿದರು. ಪ್ರವಚನ ಆಕ್ಟೋಬರ್ 25ರಂದು ಮುಕ್ತಾವಾಗಲಿದೆ.

    ಹೃದಯರೋಗ ತಜ್ಞ ಡಾ.ನರೇಂದ್ರಗೌಡ ಮಾತನಾಡಿ, ಮನಸ್ಸು ನೆಮ್ಮದಿಗೆ ಆರೋಗಕ್ಕೆ ಪುರಾಣ ಪ್ರವಚನ ತುಂಬ ಆವಶ್ಯ ಎಂದರು.
    ಉಪನ್ಯಾಸಕ ಜಗದೀಶ ಚಂದ್ರಬೋಸ್, ಗ್ರಾಪಂ ಉಪಾಧ್ಯಕ್ಷೆ ಪುಷ್ಟಾವತಿ ರೇವಣ್ಣ, ವಿ.ಎಸ್.ಎಸ್.ಎನ್. ಅಧ್ಯಕ್ಷ ತಿಮ್ಮಣ್ಣ, ಶೆಟ್ಟ್ರು ಬಾಬಣ್ಣ, ವಿದ್ವಾನ ಡಾ.ಕೆ.ವೃಷಭೇಂದ್ರಾಚಾರ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts