More

    ತುಲುವೆರೆ ಕಲ ‘ಸಬಿ ಸವಾಲ್’ ಸ್ಪರ್ಧೆ ವಿಜೇತರು

    ಮಂಗಳೂರು: ತುಲುವೆರೆ ಕಲ ಕುಡ್ಲ ಸಂಘಟನೆ ಇತ್ತೀಚೆಗೆ ಏರ್ಪಡಿಸಿದ್ದ ತುಲುನಾಡಿನ ನಾಡು, ನುಡಿ ಕುರಿತಾದ ‘ಸಬಿ ಸವಾಲ್’ ರಸಪ್ರಶ್ನೆ ಸ್ಪರ್ಧೆಯಲ್ಲಿ ರೇಣುಕಾ ಕಣಿಯೂರು ಪ್ರಥಮ ಬಹುಮಾನ ಪಡೆದಿದ್ದಾರೆ. ಭಾಸ್ಕರ್ ಎ.ವರ್ಕಾಡಿ ದ್ವಿತೀಯ, ಕೆ.ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್ ತೃತೀಯ ಬಹುಮಾನ ಪಡೆದಿದ್ದಾರೆ.

    ವಿಶ್ವನಾಥ ಕುಲಾಲ್ ಮಿತ್ತೂರು, ಪೂರ್ಣಿಮಾ ಕಿರಣ್ ಮಂಜೇಶ್ವರ, ರಕ್ಷಿತ್ ಬಿ.ಕರ್ಕೇರ ಪದವಿನಂಗಡಿ, ಅನುರಾಧಾ ರಾಜೀವ್ ಸುರತ್ಕಲ್, ಆರ್.ಕೆ.ನಿರಂಜನ್, ಶ್ವೇತಾ ಅಮೈ, ದಿವ್ಯಾ ಅಂಚನ್ ಪಕ್ಷಿಕೆರೆ, ಅಶೋಕ ಎನ್.ಕಡೇಶಿವಾಲಯ, ಸತೀಶ್ ಸಾಲಿಯಾನ್ ನೆಲ್ಲಿಕುಂಜೆ, ಹರಿಣಿ ಎಂ.ಶೆಟ್ಟಿ ಕಾಪು, ಪ್ರಫುಲ್ಲಾ ದಿನೇಶ್ ಶೆಟ್ಟಿ ಡೊಂಬಿವಿಲಿ, ರವೀಂದ್ರ ಕುಲಾಲ್ ವರ್ಕಾಡಿ, ನಿರ್ಮಲಾ ಶೇಷಪ್ಪ ಖಂಡಿಗೆ ತೀರ್ಪುಗಾರರ ಮೆಚ್ಚುಗೆ ಗಳಿಸಿದ್ದಾರೆ. ತಂಡದ ಅಧ್ಯಕ್ಷೆ ಗೀತಾ ಲಕ್ಷ್ಮೀಶ್ ಸ್ಪರ್ಧೆ ಸಂಯೋಜಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts