Facebook
Instagram
Twitter
Youtube
ನ್ಯೂಸ್
ರಾಜ್ಯ
ದೇಶ
ವಿದೇಶ
NRI
NRI ಸುದ್ದಿಗಳು
NRI ಪೋರ್ಟಲ್
SSLC ಮಾರ್ಗದರ್ಶಿ
ವೆಬ್ ಸ್ಟೋರೀಸ್
ಜಿಲ್ಲೆ
ಉಡುಪಿ
ಉತ್ತರ ಕನ್ನಡ
ಕಲಬುರಗಿ
ಕೊಡಗು
ಕೊಪ್ಪಳ
ಕೋಲಾರ
ಗದಗ
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ತುಮಕೂರು
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಬಳ್ಳಾರಿ
ಬಾಗಲಕೋಟೆ
ಬೀದರ್
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೆಳಗಾವಿ
ಮೈಸೂರು
ಮಂಡ್ಯ
ಯಾದಗಿರಿ
ರಾಮನಗರ
ರಾಯಚೂರು
ವಿಜಯನಗರ
ವಿಜಯಪುರ
ಶಿವಮೊಗ್ಗ
ಹಾವೇರಿ
ಹಾಸನ
ಲೋಕ ಸಮರ-2024
ಜೈ ಶ್ರೀ ರಾಮ
Face 2 Face
ಕ್ರೀಡೆ
ವಾಣಿಜ್ಯ
ಲೈಫ್ಸ್ಟೈಲ್
ಸಿನಿಮಾ
ಸ್ಯಾಂಡಲ್ವುಡ್
ಬಾಲಿವುಡ್
ಟಾಲಿವುಡ್
ಸಿನಿವಾಣಿ
ಕಿರುತೆರೆ
ಅಂಕಣ
ರಾಜಧರ್ಮ ರಾಜನೀತಿ – ಡಾ.ಕೆ.ಎಸ್.ನಾರಾಯಣಾಚಾರ್ಯ
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
ಅಮೃತಧಾರೆ – ಸದ್ಗುರು
ಜಗದಗಲ – ಪ್ರೇಮಶೇಖರ
ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
ಬದಲಾದ ಭಾರತ – ಡಾ. ಕೆ. ವಿದ್ಯಾಶಂಕರ್
ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್
ಸಾಮಯಿಕ – ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಲಾ ಅಂಡ್ ಆರ್ಡರ್ – ಸಜನ್ ಪೂವಯ್ಯ
ವಿಶ್ವಗುರು – ಚಕ್ರವರ್ತಿ ಸೂಲಿಬೆಲೆ
ಲೋಕ ವಿಹಾರ – ಎನ್ ಪಾರ್ಥಸಾರಥಿ
ಗಿರ್ಮಿಟ್
ನಮ್ಮನಮ್ಮಲ್ಲಿ – ರವಿ ಬೆಳಗೆರೆ
ಸವ್ಯಸಾಚಿ – ರಾಘವೇಂದ್ರ ಗಣಪತಿ
ದಿಕ್ಸೂಚಿ – ನಾಗರಾಜ ಇಳೆಗುಂಡಿ
ಮುಗುಳು – ಭುವನೇಶ್ವರಿ ಹೆಗಡೆ
ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
ನಾನು ಮತ್ತು ನೀವು – ದೀಪಾ ಹಿರೇಗುತ್ತಿ
ಹಲೋ ಒಂದ್ನಿಮಿಷ – ತೇಜಸ್ವಿನಿ ಅನಂತಕುಮಾರ್
ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
ಆ ಕ್ಷಣ – ಡಿ.ವಿ. ಗುರುಪ್ರಸಾದ್
ಜರೂರ್ ಮಾತು – ರವೀಂದ್ರ ದೇಶ್ವುುಖ್
ಜ್ಯೋತಿಷ್ಯ
ದಿನ ಭವಿಷ್ಯ
ವಾರ ಭವಿಷ್ಯ
Contact Us
Search
ವಿಜಯವಾಣಿ
ಕನ್ನಡದ ನಂಬರ್ 1 ದಿನ ಪತ್ರಿಕೆ
ವಿಜಯವಾಣಿ
ಕನ್ನಡದ ನಂಬರ್ 1 ದಿನ ಪತ್ರಿಕೆ
Facebook
Instagram
Twitter
Youtube
Search
ನ್ಯೂಸ್
ರಾಜ್ಯ
ದೇಶ
ವಿದೇಶ
NRI
NRI ಸುದ್ದಿಗಳು
NRI ಪೋರ್ಟಲ್
SSLC ಮಾರ್ಗದರ್ಶಿ
ವೆಬ್ ಸ್ಟೋರೀಸ್
ಜಿಲ್ಲೆ
ಉಡುಪಿ
ಉತ್ತರ ಕನ್ನಡ
ಕಲಬುರಗಿ
ಕೊಡಗು
ಕೊಪ್ಪಳ
ಕೋಲಾರ
ಗದಗ
ಚಾಮರಾಜನಗರ
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಚಿತ್ರದುರ್ಗ
ತುಮಕೂರು
ದಕ್ಷಿಣ ಕನ್ನಡ
ದಾವಣಗೆರೆ
ಧಾರವಾಡ
ಬಳ್ಳಾರಿ
ಬಾಗಲಕೋಟೆ
ಬೀದರ್
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಬೆಳಗಾವಿ
ಮೈಸೂರು
ಮಂಡ್ಯ
ಯಾದಗಿರಿ
ರಾಮನಗರ
ರಾಯಚೂರು
ವಿಜಯನಗರ
ವಿಜಯಪುರ
ಶಿವಮೊಗ್ಗ
ಹಾವೇರಿ
ಹಾಸನ
ಲೋಕ ಸಮರ-2024
ಜೈ ಶ್ರೀ ರಾಮ
Face 2 Face
ಕ್ರೀಡೆ
ವಾಣಿಜ್ಯ
ಲೈಫ್ಸ್ಟೈಲ್
ಸಿನಿಮಾ
ಸ್ಯಾಂಡಲ್ವುಡ್
ಬಾಲಿವುಡ್
ಟಾಲಿವುಡ್
ಸಿನಿವಾಣಿ
ಕಿರುತೆರೆ
ಅಂಕಣ
ರಾಜಧರ್ಮ ರಾಜನೀತಿ – ಡಾ.ಕೆ.ಎಸ್.ನಾರಾಯಣಾಚಾರ್ಯ
ಧರ್ಮದರ್ಶನ – ಡಾ. ವೀರೇಂದ್ರ ಹೆಗ್ಗಡೆ
ಅಮೃತಧಾರೆ – ಸದ್ಗುರು
ಜಗದಗಲ – ಪ್ರೇಮಶೇಖರ
ವಿವೇಕಧಾರೆ – ಸ್ವಾಮಿ ವೀರೇಶಾನಂದ ಸರಸ್ವತಿ
ಬದಲಾದ ಭಾರತ – ಡಾ. ಕೆ. ವಿದ್ಯಾಶಂಕರ್
ಭವದ ಬೆಳಗು – ಡಾ.ಮಲ್ಲೇಪುರಂ ಜಿ. ವೆಂಕಟೇಶ್
ಸಾಮಯಿಕ – ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ
ಲಾ ಅಂಡ್ ಆರ್ಡರ್ – ಸಜನ್ ಪೂವಯ್ಯ
ವಿಶ್ವಗುರು – ಚಕ್ರವರ್ತಿ ಸೂಲಿಬೆಲೆ
ಲೋಕ ವಿಹಾರ – ಎನ್ ಪಾರ್ಥಸಾರಥಿ
ಗಿರ್ಮಿಟ್
ನಮ್ಮನಮ್ಮಲ್ಲಿ – ರವಿ ಬೆಳಗೆರೆ
ಸವ್ಯಸಾಚಿ – ರಾಘವೇಂದ್ರ ಗಣಪತಿ
ದಿಕ್ಸೂಚಿ – ನಾಗರಾಜ ಇಳೆಗುಂಡಿ
ಮುಗುಳು – ಭುವನೇಶ್ವರಿ ಹೆಗಡೆ
ಸಂಸ್ಕೃತಿ ಸಿಂಚನ – ಸದ್ಗುರು ಮಧುಸೂದನ ಸಾಯಿ
ನಾನು ಮತ್ತು ನೀವು – ದೀಪಾ ಹಿರೇಗುತ್ತಿ
ಹಲೋ ಒಂದ್ನಿಮಿಷ – ತೇಜಸ್ವಿನಿ ಅನಂತಕುಮಾರ್
ಪ್ರೇರಣೆ – ಡಾ.ಕೆ.ಪಿ.ಪುತ್ತೂರಾಯ
ಆ ಕ್ಷಣ – ಡಿ.ವಿ. ಗುರುಪ್ರಸಾದ್
ಜರೂರ್ ಮಾತು – ರವೀಂದ್ರ ದೇಶ್ವುುಖ್
ಜ್ಯೋತಿಷ್ಯ
ದಿನ ಭವಿಷ್ಯ
ವಾರ ಭವಿಷ್ಯ
Contact Us
More
Home
Tags
Child
Tag: Child
ದಾವಣಗೆರೆ
ಬಾಲ್ಯ ವಿವಾಹ ತಡೆಗೆ ಬೇಕು ಸಮಾಜದ ಸಹಕಾರದಾವಣಗೆರೆ : ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರ ಹಲವು ಕಾಯ್ದೆಗಳನ್ನು ಜಾರಿಗೆ ತಂದಿದ್ದು, ಇಲಾಖೆಗಳ ಜತೆಯಲ್ಲಿ ಸಮಾಜವೂ ಕೈ ಜೋಡಿಸಿದಾಗ ಈ ಪಿಡುಗು ನಿಯಂತ್ರಿಸಲು ಸಾಧ್ಯ ಎಂದು ಎರಡನೇ ಹೆಚ್ಚುವರಿ ಜಿಲ್ಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ ಕುಮಾರ ತಿಳಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಹಯೋಗದೊಂದಿಗೆ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನಲ್ಲಿ ಸೋಮವಾರ ನಡೆದ ಬಾಲ್ಯ ವಿವಾಹ ಮುಕ್ತ ಕರ್ನಾಟಕ ಹಾಗೂ ಬಾಲ್ಯ ವಿವಾಹ ನಿಷೇಧ ಕುರಿತ ಅರಿವು ಕಾರ್ಕ್ರಮದಲ್ಲಿ ಮಾತನಾಡಿದರು. ಬಾಲ್ಯವು ಜೀವನದ ಹಲವು ಘಟ್ಟಗಳಲ್ಲಿ ಅಮೂಲ್ಯವಾದುದು. ಆ ಹಂತದಲ್ಲಿ ಆಟ, ಪಾಠ ಮತ್ತು ಮನರಂಜನೆ ಜತೆ ಜತೆಯಾಗಿ ನಡೆಯಬೇಕು. ಮಕ್ಕಳು ಬಾಲ್ಯವನ್ನು ಸಂತೋಷದಿಂದ ಅನುಭವಿಸುವಂತಾಗಲು ಹಲವಾರು ಕಾರ್ಯಕ್ರಮ, ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲಕಾರ್ಮಿಕ ನಿಷೇಧ ಕಾಯ್ದೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಮುಂತಾದ ಕಾಯ್ದೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ಇಷ್ಟೆಲ್ಲ ಇದ್ದರೂ ಬಾಲ್ಯ ವಿವಾಹ, ಬಾಲಕಾರ್ಮಿಕ ಪದ್ಧತಿ ಈಗಲೂ ಜೀವಂತವಾಗಿವೆ. ವಿದ್ಯಾರ್ಥಿನಿಯರು ಇಂತಹ ಘಟನೆಗಳು ತಮ್ಮ ಗಮನಕ್ಕೆ ಬಂದಲ್ಲಿ ಮಾಹಿತಿಯನ್ನು ಪೊಲೀಸರಿಗೆ ಅಥವಾ ಶಾಲಾ ಮುಖ್ಯೋಪಾಧ್ಯಾಯರಿಗೆ ನೀಡಬೇಕು ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ವಾಸಂತಿ ಉಪ್ಪಾರ್ ಮಾತನಾಡಿ, ಹದಿಹರೆಯದ ವಯಸ್ಸಿನಲ್ಲಿ ದೈಹಿಕ ಆಕರ್ಷಣೆಗೆ ಒಳಗಾಗಿ ಗಂಡು ಮತ್ತು ಹೆಣ್ಣು ಮಕ್ಕಳು ಪ್ರೀತಿ, ಪ್ರೇಮದ ಬಲೆಯಲ್ಲಿ ಬೀಳುವುದು ಸಹಜ. ಆದರೆ ಬಾಹ್ಯ ರೂಪದ ಆಕರ್ಷಣೆಯನ್ನು ಮೀರಿ ತಾವು ಸಾಧಿಸಬೇಕಾಗಿರುವ ಗುರಿಯತ್ತ ಲಕ್ಷ್ಯವಿಟ್ಟು ಮಕ್ಕಳು ಹೆಜ್ಜೆ ಹಾಕಬೇಕು ಎಂದು ಸಲಹೆ ನೀಡಿದರು. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಮುಖ್ಯ ನ್ಯಾಯಿಕ ದಂಡಾಧಿಕಾರಿ ಎಸ್.ಜಿ. ಸಲಗರೆ, ಬಾಲ್ಯ ವಿವಾಹ ನಿಷೇಧ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಎವಿಕೆ ಕಾಲೇಜಿನ ಪ್ರಾಚಾರ್ಯೆ ಕಮಲಾ ಸೊಪ್ಪಿನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಸದಸ್ಯ ಕಾರ್ಯದರ್ಶಿ ಮಹಾವೀರ ಮ ಕರೆಣ್ಣವರ, ಹಿರಿಯ ಕಾನೂನು ಅಧಿಕಾರಿ ಕೆ.ಜಿ. ಕಲ್ಪನಾ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ರಾಮಾನಾಯ್ಕ, ಡಿಡಿಪಿಐ ಕೊಟ್ರೇಶ್ ಇದ್ದರು. ಚಿತ್ರ: ಡಿವಿಜಿ ಎವಿಕೆ ಕಾಲೇಜು 16 ದಾವಣಗೆರೆಯಲ್ಲಿ ಸೋಮವಾರ ಬಾಲ್ಯ ವಿವಾಹ ನಿಷೇಧ ಕುರಿತ ಅರಿವು ಕಾರ್ಕ್ರಮವನ್ನು ಎರಡನೇ ಹೆಚ್ಚುವರಿ ಜಿಲ್ಲ್ಲಾ ಮತ್ತು ಸತ್ರ ನ್ಯಾಯಾಧೀಶ ಆರ್.ಎನ್. ಪ್ರವೀಣ ಕುಮಾರ ಉದ್ಘಾಟಿಸಿದರು. ಎಸ್.ಜಿ. ಸಲಗರೆ, ಮಹಾವೀರ ಮ ಕರೆಣ್ಣವರ, ಕೆ.ಜಿ. ಕಲ್ಪನಾ, ರಾಮಾನಾಯ್ಕ, ವಾಸಂತಿ ಉಪ್ಪಾರ್, ಕೊಟ್ರೇಶ್, ಕಮಲಾ ಸೊಪ್ಪಿನ್ ಇದ್ದರು. …
Davangere - Ramesh Jahagirdar
-
17/10/2023 12:28 AM
0
ವಿಜಯವಾಣಿ ಸುದ್ದಿಜಾಲ
ಎಲಾನ್ ಮಸ್ಕ್ಗೆ ಶಾಕ್: “x”(ಎಕ್ಸ್)ಗೆ 3.21ಕೋಟಿ ರೂ. ದಂಡ- ಕಾರಣ ಇದೇ…
Bengaluru -Kolar - Narayanaswamy
-
16/10/2023 12:59 PM
0
ಕ್ರೈಂ ವರ್ಲ್ಡ್
ಲೈಂಗಿಕ ಕಿರುಕುಳ ವಿರೋಧಿಸಿದಕ್ಕೆ ಬಾಲಕಿಯನ್ನು ರೈಲು ಹಳಿಗೆ ತಳ್ಳಿದ ಯುವಕರ ಗುಂಪು, ಕೈ-ಕಾಲು ಕಳೆದುಕೊಂಡ 17 ವರ್ಷದ ಬಾಲಕಿ..!
Video - Bhoomi Kavnath
-
12/10/2023 11:40 AM
0
ದಾವಣಗೆರೆ
ಮಕ್ಕಳಿಗೆ ಕಡ್ಡಾಯವಾಗಿ ಹಾಕಿಸಿ ಲಸಿಕೆ
Davangere - Ramesh Jahagirdar
-
08/09/2023 11:33 PM
0
ಕೊಪ್ಪಳ
ಶಿಕ್ಷಕರ ಪರಿಶ್ರಮದಲ್ಲಿ ಮಕ್ಕಳ ಪ್ರಗತಿ ಇದೆ,
Gangavathi - Eraveni
-
06/09/2023 5:06 PM
0
ವಿಜಯವಾಣಿ ಸುದ್ದಿಜಾಲ
ಮಗುವಿಗೆ ಕಚ್ಚಿ ಗಾಯಗೊಳಿಸಿದ ಬೀದಿನಾಯಿ ಹಿಂಡು
DESK - Hubli - Haveri - Vivekanand Dasanakoppa
-
28/08/2023 5:26 PM
0
ದಾವಣಗೆರೆ
ಮಕ್ಕಳ ಚಲನವಲನದ ಮೇಲೆ ನಿಗಾ ಇರಲಿ
Davangere - Ramesh Jahagirdar
-
17/08/2023 12:43 AM
0
ಗದಗ
ಆಟವಾಡುತ್ತಿದ್ದ ಮಗು ಮೇಲೆ ಬೀದಿನಾಯಿ ದಾಳಿ
DESK - Hubli - Haveri - Vivekanand Dasanakoppa
-
16/08/2023 3:35 PM
0
Featured
15 ದಿನದ ಹಸುಳೆಯನ್ನು ಛಾವಣಿಯಿಂದ ಬಿಸಾಕಿದ ಬೆಕ್ಕು: ಪಾಲಕರ ಕಣ್ಮುಂದೆಯೇ ನಡೆದ ಹೃದಯ ವಿದ್ರಾವಕ ಘಟನೆ
Webdesk - Naveen Kamakeri
-
26/07/2023 2:00 PM
0
Featured
ಮಲಗಿದ್ದ ಮಗುವಿನ ಬಾಯಿಯೊಳಗೆ ಹೋದ ಹಲ್ಲಿ: ಹೋಗಿದ್ದು ಎರಡು ಪ್ರಾಣ, ಏನಿದು ವಿಚಿತ್ರ ಘಟನೆ..
Webdesk - Naveen Kamakeri
-
25/07/2023 7:03 PM
0
1
...
3
4
5
...
26
Page 4 of 26