More

    ಮೂಢನಂಬಿಕೆಯಿಂದ ದೂರವಿರಲು ಜಾಗೃತಿ ಅಗತ್ಯ

    ಮಾನ್ವಿ: ಮೌಢ್ಯಾಚರಣೆಗಳಿಂದ ದೂರವಿದ್ದು ನೆಮ್ಮದಿ ಬದಕು ಸಾಗಿಸಬೇಕೆಂದು ಕಲ್ಮಠ ಕಾಲೇಜ್‌ನ ಉಪನ್ಯಾಸಕ ರಾಘವೇಂದ್ರ ಹೇಳಿದರು.

    ಇದನ್ನೂ ಓದಿ: ಮೂಢನಂಬಿಕೆ ಹೋಗಲಾಡಿಸಿದ ದಾಸರ ಕೀರ್ತನೆಗಳು

    ತಾಲೂಕಿನ ಜಾಗಿರ್ ಪನ್ನೂರು ಗ್ರಾಮದ ಕಲ್ಮಠ ಪದವಿ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಆಯೋಜಿಸಿದ ವಿಶೇಷ ಶಿಬಿರದಲ್ಲಿ ಶನಿವಾರ ಮಾತನಾಡಿದರು.

    ಹಳ್ಳಿಯ ಮುಗ್ದ ಜನರನ್ನ ಮಾಟ, ಮಂತ್ರ, ವಾಮಾಚಾರ ಹೆಸರಲ್ಲಿ ಶೋಷಣೆ ಮಾಡುತ್ತಿರುವುದು ನಿಂತಿಲ್ಲ. ಇದರಿಂದ ದೂರವಿರಲು ಜಾಗೃತಿ ಮೂಡಿಸುವುದು ಅಗತ್ಯ.

    ತಾಂತ್ರಿಕ ಯುಗದಲ್ಲೂ ಮೂಢನಂಬಿಕೆಗಳು ಹೆಚ್ಚಾಗುತ್ತಿರುವುದು ಶೋಚನೀಯ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು. ಕಲ್ಮಠ ಪದವಿ ಮಹಾವಿದ್ಯಾಲಯ ಪ್ರಾಚಾರ್ಯ ಸಿದ್ದನಗೌಡ ಪಾಟೀಲ್, ವೈಷ್ಣವಿ, ದೇವೇಂದ್ರಪ್ಪ, ಶಿಬಿರ ಕಾರ್ಯಕ್ರಮ ಅಧಿಕಾರಿ ಆನಂದ ಮುಕ್ಕಣ್ಣ, ಆಂಜನೇಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts