More

    ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯ ನಿರ್ಣಾಯಕ

    ಗದಗ:
    ಮಕ್ಕಳ ಸಮಗ್ರ ಬೆಳವಣಿಗೆಯಲ್ಲಿ ಕೌಶಲ್ಯ ಹಾಗೂ ಮೌಲ್ಯಗಳು ನಿರ್ಣಾಯಕ ಪಾತ್ರ ವಹಿಸುತ್ತವೆ ಎಂದು ಸಂಪನ್ಮೂಲ ವ್ಯಕ್ತಿ ಕೆ.ಎಸ್​.ಬೇಲೇರಿ ಹೇಳಿದರು.
    ಬಸವೇಶ್ವರ ನಗರದ ಸರಕಾರಿ ಶಾಲೆ ನಂ. 4 ರಲ್ಲಿ ಸೋಮವಾರ ಜರುಗಿದ “ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕಲಿಕೆಯ ಜೊತೆಗೆ ಚಟುವಟಿಕೆಗಳಿಂದಾಗಿ ವಿದ್ಯಾಥಿರ್ಗಳಿಗೆ ಕಲಿಕಾ ಆಸಕ್ತಿ ವೃದ್ಧಿಸುತ್ತದೆ. ಮಕ್ಕಳು ಪುಸ್ತಕ ಬ್ಯಾಗ್​ ಇಲ್ಲದೆ ಶಾಲೆಗೆ ಬಂದು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಜೀವನ ಶೈಲಿ ಸ್ವಾಸ್ಥ$್ಯ ಮತ್ತು ಶುಚಿತ್ವ ಬಗ್ಗೆ ಕಲಿಯುವುದು ಅಗತ್ಯವಿದೆ ಎಂದರು.
    ಶಾಲಾ ಮುಖ್ಯೋಪಾಧ್ಯಾಯ ಎಸ್​. ಕೆ. ಮಂಗಳಗುಡ್ಡ ಮಾತನಾಡಿ ಮಕ್ಕಳ ವ್ಯಕ್ತಿತ್ವ ನಿರ್ಮಾಣದಲ್ಲಿ ಹಾಗೂ ಸಂತಸದಾಯಕ ಜೀವನಕ್ಕೆ ನೈತಿಕ ಪ್ರಜ್ಞೆ, ಉತ್ತಮ ಮೌಲ್ಯಗಳು ಅವಶ್ಯ ಎಂದರು.
    ಸಿ. ಡಿ. ಕನವಳ್ಳಿ, ಎನ್​. ವೈ. ಬಣಕಾರ, ಜೆ. ಪಿ. ಪಾಲನಕರ, ಆರ್​. ಎ್​. ಶಿಂಗಾಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts