ಬೆಂಗಳೂರು: ಶವಸಂಸ್ಕಾರ ಮಾಡಲು ಸಹ ಉಳ್ಳವರ ಪ್ರಭಾವ ಬೇಕಾ ಎಂಬ ಪ್ರಶ್ನೆ ಮೂಡತೊಡಗಿದೆ.
ನಗರದ ಹರಿಶ್ಚಂದ್ರ ಘಾಟ್ ಮುಂದೆ ಸಾಕಷ್ಟು ಆಂಬ್ಯುಲೆನ್ಸ್ಗಳು ಹೆಣ ಹೊತ್ತು ಕ್ಯೂ ನಿಂತಿದ್ದು, ಗೇಟಿಗೆ ಬೀಗ ಹಾಕಿರುವ ಬಿಬಿಎಂಪಿ ಸಿಬ್ಬಂದಿ ವಾಹನಗಳನ್ನು ಒಳಗೆ ಬಿಡದ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೂ ಪ್ರಭಾವ ಬೇಕಾ ಎಂಬ ಅನುಮಾನ ಮೂಡತೊಡಗಿದೆ.
ಅಂತ್ಯಸಂಸ್ಕಾರಕ್ಕೂ ಬೇಕಾ ಇನ್ಫ್ಲೂಯೆನ್ಸ್.!?#Coronavirus #Covid19 #Death #Influence #BBMPStaff #Bengaluru #HarishchandraGhat pic.twitter.com/PUoD18FxY6
— Vijayavani (@VVani4U) April 28, 2021
ಇದೀಗ ಶವಸಂಸ್ಕಾರಕ್ಕೆ ಅವಕಾಶ ಮಾಡಿಕೊಡದ ಹಿನ್ನೆಲೆಯಲ್ಲಿ ಸ್ಥಳೀಯರು ಬಿಬಿಎಂಪಿ ಸಿಬ್ಬಂದಿ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಗೇಟ್ ತೆರೆದು ಸಂಸ್ಕಾರಕ್ಕೆ ಅನುಮತಿ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.
ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಗ, ನೃತ್ಯ ಗುರು ರಾಮು ಕಣಗಾಲ್ ಕರೊನಾಗೆ ಬಲಿ
ಪ್ರಖ್ಯಾತ ಆ್ಯಂಕರ್ ಪತಿಗ್ಯಾಕೆ ಬಂತು ಈ ದುರ್ಬುದ್ಧಿ? ನಂಬಿದ ಮಹಿಳೆಗೆ ಈ ರೀತಿ ಮಾಡಿದ್ದು ಸರಿನಾ?
ಕೇರಳದಲ್ಲಿ ಆಕ್ಸಿಜನ್ ಕೊರತೆಯಾಕಿಲ್ಲ? ನಿಜಕ್ಕೂ ಇತರೆ ರಾಜ್ಯಗಳಿಗಿದು ಮಾದರಿ, ಇಲ್ಲಿದೆ ಅಚ್ಚರಿಯ ಮಾಹಿತಿ