ಬೆಂಗಳೂರು: ರಾಜ್ಯದ ವಿವಿಧ ನಿಗಮ ಮಂಡಳಿ ಪ್ರಾಧಿಕಾರಗಳಿಗೆ ಅಧ್ಯಕ್ಷರು, ನಿರ್ದೇಶಕರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಇಂದು ಸಂಜೆ ಆದೇಶ ಹೊರಡಿಸಿದೆ. ಹೊಸ ಅಧ್ಯಕ್ಷರ ಪಟ್ಟಿ ಇಂತಿದೆ.
ಅಧ್ಯಕ್ಷ ಹುದ್ದೆ ಪಡೆದವರು
- ದೇವೇಂದ್ರನಾಥ್. ಕೆ, ಯಾದಗಿರಿ: ಅಲೆಮಾರಿ/ ಅರೆಅಲೆಮಾರಿ ಅಭಿವೃದ್ಧಿ ನಿಗಮ
- ಚಂಗಾವರ ಮಾರಣ್ಣ, ಶಿರಾ: ಕಾಡುಗೊಲ್ಲ ಅಭಿವೃದ್ಧಿ ನಿಗಮ
- ಶ್ರೀನಿವಾಸ, ಕೆ.ಆರ್.ನಗರ: ವಸ್ತುಪ್ರದರ್ಶನ ಪ್ರಾಧಿಕಾರ‘
- ಎಂ.ಕೆ. ವಾಸುದೇವ, ಮುಳಬಾಗಿಲು: ಮಾವು ಅಭಿವೃದ್ಧಿ ನಿಗಮ
- ರವಿನಾರಾಯಣ ರೆಡ್ಡಿ, ಗೌರಿಬಿದನೂರು: ದ್ರಾಕ್ಷಿ ಮತ್ತು ವೈನ್ ಮಂಡಳಿ
- ಚಂದ್ರಶೇಖರ ಕವಟಗಿ, ಬಾಗಲಕೋಟೆ: ನಿಂಬೆ ಅಭಿವೃದ್ಧಿ ಮಂಡಳಿ
- ಬಿ.ಸಿ. ನಾರಾಯಣಸ್ವಾಮಿ, ಬೆಂಗಳೂರು: ರೇಷ್ಮೆ ಮಾರಾಟ ಅಭಿವೃದ್ಧಿ ಮಂಡಳಿ
- ಗೌತಮಗೌಡ, ಕನಕಪುರ: ರೇಷ್ಮೆ ಉದ್ಯಮಗಳ ಅಭಿವೃದ್ಧಿ ನಿಗಮ
- ಮಣಿರಾಜಶೆಟ್ಟಿ, ಕಾರ್ಕಳ: ಗೇರು ಅಭಿವೃದ್ಧಿ ಮಂಡಳಿ
- ಗೋವಿಂದ ಜಟ್ಟಪ್ಪ ನಾಯಕ್, ಭಟ್ಕಳ: ಪಶ್ಚಿಮಟ್ಟ ಸಂರಕ್ಷಣೆ ಕಾರ್ಯಪಡೆ
- ಎಂ. ಶಿವಕುಮಾರ್, ಮೈಸೂರು: ಮೃಗಾಲಯ ಪ್ರಾಧಿಕಾರ
- ರವಿಕಾಳಪ್ಪ, ಮಡಿಕೇರಿ: ಜೀವವೈವಿಧ್ಯ ಮಂಡಳಿ
- ಧರ್ಮಣ್ಣ ದೊಡ್ಮನಿ, ಜೇವರ್ಗಿ: ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
- ಎ.ವಿ. ತೀರ್ಥರಾಮ, ಸುಳ್ಯ: ಮೀನುಗಾರಿಕೆ ಅಭಿವೃದ್ಧಿ ಮಂಡಳಿ
- ಎಂ.ಎಸ್. ಕರಿಗೌಡ್ರು: ಕಮ್ಯುನಿಕೇಷನ್ ಆ್ಯಂಡ್ ಅಡ್ವರ್ಟೈಸಿಂಗ್ ನಿಯಮಿತ
- ರಘು ಕೌಟಿಲ್ಯ: ಮೈಸೂರು ಪೇಂಟ್ಸ್ ಆ್ಯಂಡ್ ವಾರ್ನಿಷ್ ಲಿಮಿಟೆಡ್
- ಗುತ್ತಿಗನೂರು ವಿರುಪಾಕ್ಷಪ್ಪಗೌಡ, ಬಳ್ಳಾರಿ: ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
- ಕೆ.ವಿ. ನಾಗರಾಜ, ಚಿಕ್ಕಬಳ್ಳಾಪುರ: ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ
- ಮಾರುತಿ ಮಲ್ಲಪ್ಪ ಅಷ್ಟಗಿ, ಬೆಳಗಾವಿ: ಕರಕುಶಲ ಅಭಿವೃದ್ಧಿ ನಿಗಮ
- ಕೊಲ್ಲಾ ಶೇಷಗಿರಿರಾವ್, ಸಿಂಧನೂರು: ತುಂಗಭದ್ರಾ, ಕಾಡಾ
- ಜಿ. ನಿಜಗುಣರಾಜು, ಚಾಮರಾಜನಗರ: ಕಾವೇರಿ, ಕಾಡಾ
- ಎಂ. ಸರವಣ, ಬೆಂಗಳೂರು: ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ
- ಮಲ್ಲಿಕಾರ್ಜುನ ಬಸವಣ್ಣಪ್ಪ ತುಬಾಕಿಸುತಗಟ್ಟಿ, ಬೈಲಹೊಂಗಲ: ಮದ್ಯಪಾನ ಸಂಯಮ ಮಂಡಳಿ
- ಕೆ.ಪಿ. ವೆಂಕಟೇಶ್, ಚಿಕ್ಕಮಗಳೂರು: ಸಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
- ಶಿಕಾರಿಪುರದ ರೇವಣ್ಣಪ್ಪ ಕೋಳಗಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ