More

    ರಾಜ್ಯಕ್ಕೆ ಬಹುದೊಡ್ಡ ಭರವಸೆ ನೀಡಿದ ಪ್ರಧಾನಿ, ಧನ್ಯವಾದ ತಿಳಿಸಿದ್ರು ಸಿಎಂ ಬೊಮ್ಮಾಯಿ..

    ಬೆಂಗಳೂರು: ಮಕರ ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲೇ ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಹುದೊಡ್ಡ ಭರವಸೆಯನ್ನು ನೀಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಅದಕ್ಕಾಗಿ ಪ್ರಧಾನಿಯವರಿಗೆ ಧನ್ಯವಾದವನ್ನು ತಿಳಿಸಿದ್ದಾರೆ.

    ಪ್ರಧಾನ ಮಂತ್ರಿ ಆವಾಸ್​ ಗ್ರಾಮೀಣ ಯೋಜನೆಯಡಿ ಭಾರಿ ಸಂಖ್ಯೆಯ ಹೊಸಮನೆ ಹಾಗೂ ನಿವೇಶನಗಳನ್ನು ಕರ್ನಾಟಕಕ್ಕೆ ನೀಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಈ ಮೂಲಕ ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ ಬೇಡಿಕೆಗೆ ಈಡೇರುವ ಸಮಯ ಸಮೀಪಿಸಿದಂತಾಗಿದೆ.

    ಕರ್ನಾಟಕಕ್ಕೆ 18,78,671 ಮನೆಗಳನ್ನು ಹಾಗೂ 6,61,535 ನಿವೇಶನಗಳನ್ನು ಪ್ರಧಾನ ಮಂತ್ರಿ ಆವಾಸ್​ ಗ್ರಾಮೀಣ ಯೋಜನೆಯಡಿ ನೀಡಲಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ತಿಳಿಸಿದ್ದಾರೆ.

    ಗಾಂಜಾ ಮತ್ತಿನಲ್ಲಿ ಬಡಿದಾಡಿಕೊಂಡ ಕಳ್ಳರು; ಒಬ್ಬ ಕೆಳಕ್ಕೆ ಹಾರಿ, ಮೇಲೆ ಹೋದ..!

    ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ; ಕೊಲೆಯಾಗಿ ಹೋದ ತಾಲೂಕು ಪಂಚಾಯತ್ ಉಪಾಧ್ಯಕ್ಷನ ಸಹೋದರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts