More

    ನಿಹಾರಿಕಾ- ಚೈತನ್ಯ ಕಲ್ಯಾಣ; ಉದಯ್​ಪುರದಲ್ಲಿ ಮೆಗಾ ಕುಟುಂಬ

    ಟಾಲಿವುಡ್​ ಮೆಗಾ ಫ್ಯಾಮಿಲಿ ರಾಜಸ್ತಾನದ ಉದಯ್​ಪುರದಲ್ಲಿ ಬೀಡುಬಿಟ್ಟಿದೆ. ಚಿರಂಜೀವಿ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕಾ ಮದುವೆ ನಿಮಿತ್ತ ಸಹೋದರರೆಲ್ಲ ಒಂದೆಡೆ ಸೇರಿದ್ದಾರೆ. ನಾಗೇಂದ್ರ ಬಾಬು, ಚಿರು ಜತೆಗೆ ಪವನ್​ ಕಲ್ಯಾಣ್​ ಮದುವೆ ಕಾರ್ಯದಲ್ಲಿ ಭಾಗಿಯಾದರೆ, ಇತ್ತ ರಾಮ್​ಚರಣ್ ತೇಜ, ಅಲ್ಲು ಅರ್ಜುನ್, ವರುಣ್ ತೇಜ, ಅಲ್ಲು ಸಿರೀಶ್ ಸೆರಿ ಹಲವರು ಮೆಹೆಂದಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಮೆಗಾ ಕುಟುಂಬದ ಮದುವೆಯ ಫೋಟೋಗಳು ವೈರಲ್​ ಆಗಿವೆ. ಅಂದಹಾಗೆ, ನಿಹಾರಿಕಾ ಮತ್ತು ಚೈತನ್ಯ ಅವರ ವಿವಾಹ ಇಂದು ಸಂಜೆ 7.15ಕ್ಕೆ ನೆರವೇರಲಿದೆ. ಅದಾದ ಬಳಿಕ 8.30ರ ಸುಮಾರಿಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಮದುವೆ ಪೂರ್ವ ಕಾರ್ಯದಲ್ಲಿ ಭಾಗವಹಿಸಿದವರ ಒಂದಷ್ಟು ಫೋಟೋಗಳು ಇಲ್ಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts