More

    ಗ್ಯಾರೇಜ್ ಕೆಲಸಗಾರರಿಗೆ ಸಹಾಯ

    ಪರಶುರಾಮಪುರ: ಗ್ರಾಮದ (ಕೆಟಿಡಬ್ಲುಒಟಿಎ) ಗ್ಯಾರೇಜ್ ಮೆಕಾನಿಕ್ಸ್ ಸಂಘದ ಪದಾಧಿಕಾರಿ ದಾದಾಪೀರ್ ಅವರು 25ಕ್ಕೂ ಅಧಿಕ ಗ್ಯಾರೇಜ್ ಕೆಲಸಗಾರರಿಗೆ ಶುಕ್ರವಾರ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿದರು.

    ಪಿಎಸ್‌ಐ ಮಹೇಶ ಹೊಸಕೋಟೆ, ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts