ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 590ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ರಾಯಿ ಗ್ರಾಮದ ಸುರೇಶ ಪೂಜಾರಿ ಮಗಳು ಮನಿಷಾ ಅವರನ್ನು ‘ನಮ್ಮ ಜವನೆರ್ ಟ್ರಸ್ಟ್. ರಾಯಿ ವತಿಯಿಂದ ಸನ್ಮಾನಿಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.
ಮಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 590ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ರಾಯಿ ಗ್ರಾಮದ ಸುರೇಶ ಪೂಜಾರಿ ಮಗಳು ಮನಿಷಾ ಅವರನ್ನು ‘ನಮ್ಮ ಜವನೆರ್ ಟ್ರಸ್ಟ್. ರಾಯಿ ವತಿಯಿಂದ ಸನ್ಮಾನಿಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.