More

    ಸಾಧಕಿಗೆ ‘ನಮ್ಮ ಜವನೆರ್ ಟ್ರಸ್ಟ್ ರಾಯಿ’ ಸನ್ಮಾನ

    ಮಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 590ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನ ಪಡೆದ ರಾಯಿ ಗ್ರಾಮದ ಸುರೇಶ ಪೂಜಾರಿ ಮಗಳು ಮನಿಷಾ ಅವರನ್ನು ‘ನಮ್ಮ ಜವನೆರ್ ಟ್ರಸ್ಟ್. ರಾಯಿ ವತಿಯಿಂದ ಸನ್ಮಾನಿಸಿ ಟ್ರಸ್ಟ್ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಟ್ರಸ್ಟಿನ ಸದಸ್ಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts