More

    ನಾಗರ ಕಟ್ಟೆಗೆ ಹಾಲಿನ ನೈವೇಧ್ಯ

    ದೇವದುರ್ಗ: ನಾಗರ ಪಂಚಮಿ ಅಂಗವಾಗಿ ಸೋಮವಾರ ತಾಲೂಕಾದ್ಯಂತ ನಾಗರ ಮೂರ್ತಿಗಳಿಗೆ ಹಾಲು ಎರೆಯುವ ಮೂಲಕ ಹಬ್ಬವನ್ನು ಮಹಿಳೆಯರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

    ಇದನ್ನೂ ಓದಿ: ನಿಜ ನಾಗರಕ್ಕೆ ಪೂಜೆ

    ಮಹಿಳೆಯರು, ಮಕ್ಕಳು ಇಲ್ಲಿನ ಬೆಟ್ಟದ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ, ಶ್ರೀಅಂಬಾಭವಾನಿ ದೇವಸ್ಥಾನ, ಶ್ರೀಸಿದ್ದರಾಮೇಶ್ವರ ದೇವಸ್ಥಾನ ಸೇರಿ ವಿವಿಧ ದೇವಸ್ಥಾನಕ್ಕೆ ತೆರಳಿ ಹಾಲು ಎರೆದರು.

    ಹೋಳಿಗೆ, ಕಡಬು, ಕರ್ಜೆಕಾಯಿ, ಕಡಲೆ ಹುಂಡಿ ಸೇರಿ ವಿವಿಧ ಸಿಹಿ ನೈವೇಧ್ಯೆ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts