More

    ಅಳಿಯನನ್ನು ಹೋಡೆದು ಕೊಂದ ಮಾವ

    ಶಿರಸಿ: ತನ್ನ ಮಗಳ ಗಂಡ ( ಅಳಿಯ) ನನ್ನೇ ಮಾರಲಾಸ್ತ್ರದಿಂದ ಹೊಡೆದು ಕೊಲೆ ಮಾಡಿದ ಘಟನೆ ಶಿರಸಿ ತಾಲೂಕು ಮಳಲಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
    ವೆಂಕಟರಮಣ ಗೌಡ ಈ ಕೃತ್ಯ ಮಾಡಿದವನಾಗಿದ್ದಾನೆ. ಅಳಿಯ ಮಂಜುಗೌಡ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಕುಡಿದ ಮತ್ತಿನಲ್ಲಿ ಮಾತಿಗೆ ಮಾತು ಬೆಳೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

    https://www.vijayavani.net/the-rear-rider-of-the-bike-died

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts