More

    ಬೆಳಗಾವಿಯಲ್ಲಿ ಸೈಕಲ್ ಏರಿ ಅಧಿವೇಶನಕ್ಕೆ ಬಂದ ಶಾಸಕರು!

    ಬೆಳಗಾವಿ: ಪರಿಸರ ಸಂರಕ್ಷಣೆ ಕುರಿತು ಜಾಗೃತಿ ‌ಮೂಡಿಸಲು ಮಾಜಿ ಸಚಿವರು, ಹಾಲಿ ಶಾಸಕರು ಗುರುವಾರ ಬೆಳಗಾವಿ ಸುವರ್ಣ ವಿಧಾನಸೌಧಕ್ಕೆ ಎಲೆಕ್ಟ್ರಾನಿಕ್ ಸೈಕಲ್ ಏರಿ ಆಗಮಿಸಿದ್ದು ವಿಶೇಷವಾಗಿತ್ತು.

    ಮಾಜಿ ಸಚಿವ ವಿ.ಮಹೇಶ, ವಿಧಾನಪರಿಷತ್ ಸದಸ್ಯರಾದ ರವಿಕುಮಾರ್, ತುಳಿಸಿ ಮುನಿರಾಜು, ಕೇಶವ ಪ್ರಸಾದ್ ಸೇರಿದಂತೆ ಬಿಜೆಪಿ ಶಾಸಕರು, ಮುಖಂಡರು ಎಲೆಕ್ಟ್ರಾನಿಕ್ ಸೈಕಲ್​ ಮೇಲೆ ಸವಾರಿ ಮಾಡುತ್ತಾ ಪರಿಸರ ಸಂರಕ್ಷಣೆ ಬಗ್ಗೆ ಘೋಷಣೆ ಕೂಗುತ್ತಾ ಸೌಧಕ್ಕೆ ಆಗಮಿಸಿದರು. ಇದಕ್ಕೆ ಸಚಿವರು ಬೆಂಬಲ ಸೂಚಿಸಿ ‌ಪ್ರೋತ್ಸಾಹಿಸಿದರು.

    ಬೆಳಗಾವಿಯಲ್ಲಿ ಸೈಕಲ್ ಏರಿ ಅಧಿವೇಶನಕ್ಕೆ ಬಂದ ಶಾಸಕರು!

    ಬೆಳಗಾವಿ ನಗರದ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಎಲೆಕ್ಟ್ರಾನಿಕ್ ಸೈಕಲ್​ಗಳನ್ನು ಸಾರ್ವಜನಿಕರಿಗೆ ಬಾಡಿಗೆಗೆ ಇಡಲಾಗಿದೆ. ‌ಅವುಗಳನ್ನು ವಿಧಾನಸೌಧವರೆಗೆ ತೆಗೆದುಕೊಂಡು‌ ಬಂದು ಎಲ್ಲರ ಗಮನ ಸೆಳೆದರು.

    ಕಿವುಡ-ಮೂಗನ ಜೀವನಪ್ರೀತಿಗೆ ಬಹುಪರಾಕ್! ಬೆಳಗಾವಿ ಸುವರ್ಣಸೌಧ ಬಳಿ ನಡೆಯುತ್ತಿರುವ ಪ್ರತಿಭಟನಾ ಸ್ಥಳದಲ್ಲಿ ಮೌನವಾಗಿಯೇ ಬದುಕು ಕಟ್ಟಿಕೊಳ್ಳುವ ಪರಿಯ ನೋಡಿ…

    ಒಲ್ಲೆ ಎಂದ್ರೂ ಅಕ್ರಮ ಸಂಬಂಧ ಮುಂದುವರಿಸಲು ಪೀಡಿಸುತ್ತಿದ್ದ ಮಹಿಳೆ! ಕಾಟ ಸಹಿಸಲಾಗದೆ ಕನಕಪುರದಲ್ಲಿ ನಡೆದೇ ಹೋಯ್ತು ಘೋರ ದುರಂತ

    ಮದ್ವೆ ಆಸೆ ಹುಟ್ಟಿಸಿ ಕೈಕೊಟ್ಟ ವಿಚ್ಛೇದಿತ ಮಹಿಳೆಗಾಗಿ ಮಾಡಬಾರದ್ದು ಮಾಡಿಬಿಟ್ಟ ಮಂಡ್ಯದ ಯುವಕ! ಮಿಕ್ಸಿ ಸ್ಫೋಟ ಪ್ರಕರಣದ ಹಿಂದಿದೆ ಸ್ಫೋಟಕ ರಹಸ್ಯ

    ಬೆಡ್​ ರೂಂನಲ್ಲಿ ಕಾಣಿಸಿಕೊಂಡ 6 ಅಡಿ ಉದ್ದದ ಹಾವು! ಬೆಚ್ಚಿಬಿದ್ದ ಕುಟುಂಬಸ್ಥರು, ತುಮಕೂರಲ್ಲಿ ಘಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts