More

    ಎಂ.ಕಿಶೋರ್‌ಕುಮಾರ್ ಗಮರ್ನಾಹ ಸಾಧನೆ

    ಮಳ್ಳವಳ್ಳಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಷ್ಟ್ರಮಟ್ಟದ ಮುಕ್ತ ಕರಾಟೆ ಚಾಂಪಿಯನ್‌ಷಿಪ್-2023ರಲ್ಲಿ ನಗರದ ವಿವೇಕಾವಿದ್ಯಾಲಯದ ಪ್ರಥಮ ಪಿಯುಸಿ ವಿದ್ಯಾರ್ಥಿ ಎಂ.ಕಿಶೋರ್‌ಕುಮಾರ್ ಗಮರ್ನಾಹ ಸಾಧನೆ ಮಾಡಿದ್ದಾರೆ.

    ಚಾಂಪಿಯನ್‌ಷಿಪ್‌ನ ಕಥಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಿತೆಯಲ್ಲಿ ತೃತೀಯ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ. ಇವರು ಮಾರ್ಬಳ್ಳಿ ಮೂರ್ತಿ, ಅನಿತಾ ದಂಪತಿ ಪುತ್ರ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts