More

    ಅರ್ಹರಿಗೆ ಗ್ಯಾರಂಟಿ ಯೋಜನೆಯ -Àಲ ಸಿಗಲಿ

    ಶಿರಾಳಕೊಪ್ಪ : ಗ್ಯಾರಂಟಿ ಸಮಾವೇಶ ಯಶಸ್ವಿಯಾಗಲು -Àಲಾನುಭವಿಗಳನ್ನು ಗುರುತಿಸಿ ಸರ್ಕಾರದ ಯೋಜನೆಯ -Àಲ ದೊರಕಿಸಬೇಕು. ಆದರೆ ಸಾಕಷ್ಟು -Àಲಾನುಭವಿಗಳಿಗೆ ತಾಂತ್ರಿಕ ಲೋಪದೋಷಗಳಿಂದ ಪ್ರಯೋಜನ ಪಡೆಯಲಾಗುತ್ತಿಲ್ಲ. ಅಂತಹ ಅರ್ಹ -Àಲಾನುಭವಿಗಳಿಗೆ ಸಮಾವೇಶದಲ್ಲಿ ಸ್ಥಳದಲ್ಲೇ ಪರಿಹಾರ ದೊರಕಿಸಿಕೊಡಲಾಗುವುದು ಎಂದು ಪುರಸಭೆ ಮುಖ್ಯಾಽಕಾರಿ ಹೇಮಂತ್ ತಿಳಿಸಿದರು.
    ಬುಧವಾರ ಪಟ್ಟಣದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗೂ ಶಿರಾಳಕೊಪ್ಪ ಪುರಸಭೆ ಆಶ್ರಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ೫ ಗ್ಯಾರಂಟಿ ಯೋಜನೆಗಳ ಕುರಿತು -Àಲಾನುಭವಿಗಳು ಹಾಗೂ ಯೋಜನೆಯಿಂದ ಹೊರಗುಳಿದ -Àಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಮಾಹಿತಿ ನೀಡುವ ಗ್ಯಾರಂಟಿ ಸಮಾವೇಶದಲ್ಲಿ ಮಾತನಾಡಿದರು.
    ವಿವಿಧ ಇಲಾಖೆಯ ಅಽಕಾರಿಗಳು ಸಮಾವೇಶದಲ್ಲಿ ಮಾಹಿತಿ ನೀಡಿದರು. ಪರಿಹಾರ ದೊರಕಿಸಿಕೊಡಲು ಕೌಂಟರ್ ತೆರೆಯಲಾಗಿತ್ತು. ಅನ್ನಭಾಗ್ಯ ಹಾಗೂ ನೇರ ನಗದು ಪಾವತಿ ಯೋಜನೆಯಲ್ಲಿ ಸಾಕಷ್ಟು -Àಲಾನುಭವಿಗಳಿಗೆ ಪ್ರಯೋಜನವಾಗದ ಕಾರಣ ಪರಿಹಾರ ಕಂಡುಕೊಳ್ಳಲು ಹರಸಾಹಸ ಪಡುತ್ತಿದ್ದರು. ವಿದ್ಯುತ್ ಇಲಾಖೆ, ಕೆಎಸ್‌ಆರ್‌ಟಿಸಿ, ಕಂದಾಯ ಇಲಾಖೆ, ಬ್ಯಾಂಕ್‌ಗಳಿಗೆ ಸಂಬAಽಸಿದ ಕೌಂಟರ್‌ಗಳಲ್ಲಿ ಹೆಚ್ಚಿನ ಜನ ಭಾಗವಹಿಸಿ ಮಾಹಿತಿ ಪಡೆದರು.
    ಸಮಾವೇಶದಲ್ಲಿ ಗ್ರೇಡ್-೨-ತಹಸೀಲ್ದಾರ್ ಪ್ರವೀಣ್, ಉಪ ತಹಸೀಲ್ದಾರ್ ಸುಽÃರ್, ಮೆಸ್ಕಾಂ ಎಇಇ ರವಿಕುಮಾರ್, ಶಕ್ತಿ ಯೋಜನೆಯ ಶಿಕಾರಿಪುರ ವ್ಯವಸ್ಥಾಪಕಿ ಸೌಮ್ಯಾ, ಯುವನಿಽ ಅಽಕಾರಿ ಹೇಮಂತ್ ಡೊಳ್ಳೆ, ಗೃಹಲಕ್ಷಿ÷್ಮÃ ಯೋಜನಾಽಕಾರಿ ನಂದಕುಮಾರ್, ಅನ್ನಭಾಗ್ಯ ಶಿರಸ್ತೆದಾರ್ ಆರ್ಶಿಯಾ ಬಾನು, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಶಿವಕುಮಾರ್, ದುಗÀðಪ್ಪ ಸೇರಿ ಎಲ್ಲ ಇಲಾಖೆಯ ಜನರಿಗೆ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts